ಸುದ್ದಿಮೂಲ ವಾರ್ತೆ ರಾಯಚೂರು , ಡಿ.16:
ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದಿಂದ ಡಿ.18ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಕೊಡಲ್ಲ ಅಂದ್ರ ಕೊಡಲ್ಲ ನಾಟಕ ಪ್ರದರ್ಶನ ಹಮ್ಮಿಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ರಂಗಸ್ವಾಾಮಿ ತಿಳಿಸಿದರು.
ಅವರಿಂದು ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ,ದಾರಿಯೋ ೆ ಅವರ ಕಾಂಟ್ ಪೇ ವೊಂಟ್ ಪೇ ಆಧಾರಿತ ನಿರ್ದಿಗಂತ ಪ್ರಸ್ತುತ ಪಡಿಸುತ್ತಿಿರುವ ಈ ನಾಟಕ ಪರಿಕಲ್ಪನೆ, ವಿನ್ಯಾಾಸ ಮತ್ತು ನಿರ್ದೇಶನ ಶಕೀಲ್ ಆಪ್ಟರ್ ಮಾಡಲಿದ್ದಾರೆ. ಸಂಜೆ 6.30ಕ್ಕೆೆ ಆರಂಭವಾಗುವ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯವನ್ನು ಓಂ ಸಾಯಿ ಧ್ಯಾಾನ ಮಂದಿರದ ಸಂಸ್ಥಾಾಪಕ ಸಾಯಿ ಕಿರಣ್ ಆದೋನಿ ವಹಿಸಲಿದ್ದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾಾರ್ ಉದ್ಘಾಾಟಿಸುವರು.ವಿವಿಧ ಕ್ಷೇತ್ರದ ಗಣ್ಯರು, ಕಲಾ ಪೋಷಕರು ಭಾಗವಹಿಸುವರು ಎದು ತಿಳಿಸಿದರು.
ಸುದ್ದಿಗೋಷ್ಠಿಿಯಲ್ಲಿ ಲಕ್ಷ್ಮಣ ಮಂಡಲಗೇರಾ,ವೆಂಕಟ ನರಸಿಂಹಲು ಇದ್ದರು.
ಡಿ.18ರಂದು ಕೊಡಲ್ಲ ಅಂದ್ರ ಕೊಡಲ್ಲ ನಾಟಕ ಪ್ರದರ್ಶನ

