ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ಕೀಟನಾಶಕ, ಗೊಬ್ಬರ ಮತ್ತು ಇತರೆ ಪರಿಕರಿಗಳ ಮಿತ ಬಳಕೆಯಿಂದ ಖರ್ಚು ಕಡಿಮೆ ಮಾಡಿ ಇಳುವರಿ ಹೆಚ್ಚಿಿಸಿ ಆದಾಯ ದ್ವಿಿಗುಣಗೊಳಿಸಬಹುದು ಎಂದು ಯೋಜನೆಯ ಸಂಯೋಜಕ ಡಾ.ಎ.ಜಿ.ಶ್ರೀನಿವಾಸ ಹೇಳಿದರು.
ಕೃಷಿ ವಿಜ್ಞಾಾನ ಕೇಂದ್ರದಲ್ಲಿ ರೈತ ದಿನಾಚರಣೆಯ ಅಂಗವಾಗಿ ಒಂದು ದಿನದ ತರಬೇತಿ ಕಾರ್ಯಕ್ರಮದ ಜೊತೆಗೆ ತೊಗರಿ ಮತ್ತು ಕಡಲೆ ಬೆಳೆಯ ತಾಕುಗಳಲ್ಲಿ ಕೃಷಿ ವಾಸ್ ಮೊಬೈಲ್ ಆ್ಯಪ್ ಬಳಕೆಯ ಪ್ರಾಾತ್ಯಕ್ಷಿಕೆ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ, ಈ ಯೋಜನೆಯ ಮುಖ್ಯ ಉದ್ಧೇಶ ಉಪಗ್ರಹದಿಂದ ಛಾಯಚಿತ್ರವನ್ನು ರೈತರು ಬೆಳೆದ ತೊಗರಿ ಮತ್ತು ಕಡಲೆ ಬೆಳೆಯ ಪರಿಸ್ಥಿಿತಿ ಗ್ರಹಿಸಿ ಮೊಬೈಲ್ ಆ್ಯಪ್ ಮೂಲಕ ಬೆಳೆಯ ಸ್ಥಿಿತಿಯನ್ನು ಮುಂಚಿತವಾಗಿ ಸಂಗ್ರಹಿಸಿ ಸಮಕ್ಷಮ ಪರಿಹಾರೋತ್ತರಗಳನ್ನು ನೀಡುವುದಾಗಿದೆ ಎಂದರು.
ತೊಗರಿ ಮತ್ತು ಕಡಲೆ ಬೆಳೆಯ ವಿವಿಧ ಹಂತದಲ್ಲಿ ಬಾಧಿಸುವ ಕೀಟ, ರೋಗಗಳ ಬಗ್ಗೆೆ ಮಾಹಿತಿ ನೀಡಲು ಕೃಷಿ ವ್ಯಾಾಸ್ ತಂತ್ರಜ್ಞಾಾನ ಉಪಯೋಗವಾಗಲಿದೆ ಎಂದರು.
ಅಗ್ರಿಿಬ್ರಿಿಡ್ಜ ಸಂಸ್ಥೆೆಯ ಮೋಹನಬಾಬು, ಕೃಷಿ ವ್ಯಾಾಸ್ ಆ್ಯಪ್ ಬಗ್ಗೆೆ ಪ್ರಾಾಯೋಗಿಕವಾಗಿ ಬಳಸುವ ವಿಧಾನ ಮತ್ತು ಕಾರ್ಯವೈಖರಿಗಳ ಬಗ್ಗೆೆ ರೈತರಿಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾಾನ ಕೇಂದ್ರದ ಹಿರಿಯ ವಿಜ್ಞಾಾನಿ ಡಾ. ತಿಮ್ಮಣ್ಣ, ಡಾ. ಎಂ. ಭೀಮಣ,್ಣ ಡಾ. ಶ್ರೀವಾಣಿ, ಡಾ.ವೀಣಾ, ಡಾ.ಸುಧಾರಾಣಿ, ಡಾ.ಶ್ರೀಲೇಖಾ ಹಾಗು ಶಿಕ್ಷೇಕತರ ಸಿಬ್ಬಂದಿ ರೈತರು ಉಪಸ್ಥಿಿತರಿದ್ದರು.
ಸ್ಟೇಟ್ ಬ್ಯಾಾಂಕ್ ಆ್ ಇಂಡಿಯಾ ೌಂಡೇಶನ್, ಮುಂಬೈ ಅನುದಾನಿತ ಸಂಶೋಧನಾ ಯೋಜನೆಯ ಕೃ ಷಿಜ್ಞಾಾನಗಳ ಶ್ವದ್ಯಾಾಲಯ ರಾಯಚೂರು, ಇಕ್ರಿಿಸ್ಯಾಾಟ್, ಹೈದ್ರಾಾಬಾದ್ ಸಂಸ್ಥೆೆ ಹಾಗೂ ಅಗ್ರಿಿಬ್ರಿಿಡ್ಜ ಹೈದ್ರಾಾಬಾದ್ ಸಂಸ್ಥೆೆ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಾಗಾರ ಹಮ್ಮಿಿಕೊಳ್ಳಲಾಗಿತ್ತುಘಿ.
ಸ್ಮಾರ್ಟ್ ಕ್ರಾಪ್ ಯೋಜನೆ ಪ್ಯಾತ್ಯಕ್ಷಿಕೆ ಉಳಿಸಿದ್ದು ಗಳಿಸಿದ್ದಕ್ಕೆ ಸಮ- ಡಾ. ಎ. ಜಿ. ಶ್ರೀನಿವಾಸ

