ಸುದ್ದಿಮೂಲ ವಾರ್ತೆ ಮುದಗಲ್ , ೆ.09:
ಸ್ಥಳೀಯ ಶ್ರೀ ಗುರು ರಾಘವೇಂದ್ರಾಾಯ ಅಬಾಕಸ್ ಮತ್ತು ವೇದಿಕ್ ಮ್ಯಾಾಥಮ್ಯಾಾಟಿಕ್ಸ್ ಸೆಂಟರ್ ವಿದ್ಯಾಾರ್ಥಿಗಳು ಗೋವಾದಲ್ಲಿ ಇತ್ತೇಚೆಗೆ ಜರುಗಿದ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಗಣಿತದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾಾರೆ ಎಂದು ಸಂಸ್ಥೆೆ ಕಾರ್ಯದರ್ಶಿ ಸಂಗಮೇಶ ಸರಗಾಣಾಚಾರಿ ತಿಳಿಸಿದರು.
ಪತ್ರಿಿಕಾ ಭವನದಲ್ಲಿ ವಿದ್ಯಾಾರ್ಥಿಗಳ ಸಮೇತ ಪಡೆದ ಪಾರಿತೋಷಕದೊಂದಿಗೆ ಮಾಹಿತಿ ಹಂಚಿಕೊಂಡರು. ಇದೇ ಜ. 31 ಮತ್ತು ೆ. 1 ರಂದು ಗೋವಾದಲ್ಲಿ ಗ್ಯಾಾಲಕ್ಷಿ ಎಜ್ಯುಕೇಶನ್ ಇನ್ನೋೋವೇಟಿವ್ ಸಂಸ್ಥೆೆಯವರು ನಡೆಸಿದ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆೆಯ 19 ವಿದ್ಯಾಾರ್ಥಿಗಳು 7 ನಿಮಿಷದಲ್ಲಿ 150 ಗಣಿತ ಲೆಕ್ಕಗಳನ್ನು ಬಿಡಿಸುವ ಮೂಲಕ ನಮ್ಮ ಸಂಸ್ಥೆೆಗೆ ಕೀರ್ತಿ ತಂದಿದ್ದಾಾರೆ. ಅದರಲ್ಲಿ 7 ವಿದ್ಯಾಾರ್ಥಿಗಳು ಸೂಪರ್ ಚಾಂಪಿಯನ್, 5 ವಿದ್ಯಾಾರ್ಥಿಗಳು ಚಾಂಪಿಯನ್ಸ್, ಹಾಗೂ 7ವಿದ್ಯಾಾರ್ಥಿಗಳು ರನ್ನರ್ ಆಪ್ ಬಹುಮಾನ ಪಡೆದಿದ್ದಾಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾಾರೆ.
ಶಿಕ್ಷಕಿಯರಾದ ಸಾಹೇರಾಬಾನು, ತೈಸೀನ್ ಮತ್ತು ಪುರಸ್ಕೃತ ವಿದ್ಯಾಾರ್ಥಿನಿಯರು ಇದ್ದರು.

