ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.01:
ಪಟ್ಟಣದ ಕೊಪ್ಪರ ರಸ್ತೆೆಯಲ್ಲಿರುವ ಶ್ರೀಬಸವೇಶ್ವರ ಕಾಟನ್ ಜಿನ್ನಿಿಂಗ್ ್ಯಾಕ್ಟರಿಯಲ್ಲಿ ಭಾನುವಾರ ಅಗ್ನಿಿ ಅವಘಡ ಸಂಭವಿಸಿ ಸುಮಾರು 1.5ಕೋಟಿ ರೂ.ಮೌಲ್ಯದ ಹತ್ತಿಿ ಸುಟ್ಟು ಭಸ್ಮವಾಗಿದೆ. ಯಂತ್ರಕ್ಕೆೆ ಕಾಟಲ್ ವಿಲೇವಾರಿ ಮಾಡುವ ಸಂದರ್ಭದಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದು, ನೋಡು ನೋಡುತ್ತಿಿದ್ದಂತೆ ಬೆಂಕಿ ಕೆನ್ನಾಾಲಿಗೆ ಎಲ್ಲ ಕಡೆ ಚಾಚಿಕೊಂಡಿದೆ. ಅವಘಡದಲ್ಲಿ ಸುಮಾರು ಎರಡು ಸಾವಿರ ಕ್ವಿಿಂಟಾಲ್ ಹತ್ತಿಿ ಸುಟ್ಟಿಿದೆ. ವಿಷಯ ತಿಳಿದು ದೇವದುರ್ಗ ಹಾಗೂ ಅರಕೇರಾ ಅಗ್ನಿಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆೆ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿಿನ ಅನಾಹುತ ತಡೆದಿದ್ದಾಾರೆ. ಆ ಮೂಲಕ ಜಿನ್ನಿಿಂಗ್ನಲ್ಲಿ ಸಂಗ್ರಹಿಸಿದ್ದ 20ಸಾವಿರ ಕ್ವಿಿಂಟಾಲ್ ಹತ್ತಿಿ ರಕ್ಷಣೆ ಮಾಡಲಾಗಿದೆ. ಸ್ಥಳೀಯ ಠಾಣೆ ಪೊಲೀಸರು ಭೇಟಿನೀಡಿ ಪಂಚನಾಮೆ ನಡೆಸಿದರು. ಅಗ್ನಿಿಶಾಮಕ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜಿನ್ನಿಿಂಗ್ ್ಯಾಕ್ಟರಿಯಲ್ಲಿ ಅಗ್ಬಿ ಅವಘಡ, 2 ಸಾವಿರ ಕ್ವಿಿಂಟಾಲ್ ಹತ್ತಿ ಭಸ್ಮ

