ಸುದ್ದಿಮೂಲ ವಾರ್ತೆ ರಾಯಚೂರು, ೆ.23:
ರಾಜ್ಯ ಸರ್ಕಾರ ಮುಂಬರುವ ಮುಂಗಡ ಪತ್ರದಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾಾತರಿಗೆ 250 ಕೋಟಿ ಅನುದಾನ ಮೀಸಲಿಟ್ಟು ಅವರಿಗೆ ಅಗತ್ಯ ಸೌಕರ್ಯಕ್ಕೆೆ ಪ್ರತ್ಯೇಕ ನಿಗಮ ಸ್ಥಾಾಪಿಸುವ ನಿರ್ಧಾರ ಪ್ರಕಟಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಾಗಿ ಚಳವಳಿ ಮುಖಂಡ ಮಹೇಶ ಪಾಟೀಲ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕಾಂಗ್ರೆೆಸ್ ಸರ್ಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾಾತರಿಗೆ 200 ಕೋಟಿ ಮೀಸಲಿಡುವ ಘೋಷಣೆ ಮಾಡಿತ್ತು ಅದರೆ, ಯಾವುದು ಮಾಡಲೇ ಇಲ್ಲ ಈ ಬಾರಿಯ ಬಜೆಟ್ನಲ್ಲಾಾದರೂ ಬದ್ದತೆ ಪ್ರದರ್ಶಿಸಲಿ ಎಂದರು.
ನಿಗಮ ಮಂಡಳಿ ಸ್ಥಾಾಪಿಸಿ ಪ್ರತಿ ವರ್ಷ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾಾತರಿಗೆ 500 ಮನೆ ಒದಗಿಸಬೇಕು, ಮನೆಯಿಂದ ದೂರ ಉಳಿದವರಿಗೆ ನಿವೇಶನ ತೋರಿಸಿ ಎನ್ನುತ್ತಿಿದೆ ಇದು ಯಾವ ನ್ಯಾಾಯ ನಿವೇಶನ ನೀಡಿ ಮನೆ ಕೊಡಲು ಕೆಲಸ ಮಾಡಬೇಕಲ್ಲದೆ, ಕೃಷಿ ಮಾಡುವವರಿಗೆ ಎರಡು ಎಕರೆ ಜಮೀನು ನೀಡಿ ಗೋಮಾಳವಿದ್ದರೆ ಗುತ್ತಿಿಗೆ ನೀಡಲಿ, ಸ್ವಸಹಾಯ ಸಂಘಗಳು ರಚಿಸಿದ್ದರೆ ಅವರಿಗೆ 2 ಲಕ್ಷ ರೂ ಸಾಲ ಕೊಡಬೇಕು ಎಂದು ಕೋರಿದರು.

