ಸುದ್ದಿಮೂಲ ವಾರ್ತೆ ರಾಯಚೂರು, ನ.12:
ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥೆೆ ದೇಶದಲ್ಲೇ ಮಾದರಿಯಾಗಿದೆ. ಅದರಲ್ಲೂ ನಮ್ಮ ಕಲ್ಯಾಾಣ ಕರ್ನಾಟಕ ರಸ್ತೆೆ ಸಾರಿಗೆ ನಿಗಮ ಜನಸ್ನೇಹಿ ಸಾರಿಗೆ ವ್ಯವಸ್ಥೆೆ ಹೊಂದಿದ್ದಕ್ಕಾಾಗಿ ಹತ್ತು ಹಲವು ರಾಷ್ಟ್ರೀಯ, ಅಂತಾರಾಷ್ಟಿಿಥಯ ಪ್ರಶಸ್ತಿಿ ಪುರಸ್ಕಾಾರಗಳು ಪಡೆದಿದೆ ಎಂದು ಕೆಕೆಆರ್ಟಿಸಿ ನೂತನ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಅವರು ಹೇಳಿದರು.
ಇಂದು ನಗರದ ಕೇಂದ್ರ ಬಸ್ ನಿಲ್ದಾಾಣ ಸೇರಿದಂತೆ ಸಾರಿಗೆ ಇಲಾಖೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಇನ್ನೂ ಉತ್ತಮ ಜನಸ್ನೇಹಿ ಸಾರಿಗೆ ವ್ಯವಸ್ಥೆೆ ಹೊಂದುವುದಕ್ಕಾಾಗಿ ಬೇಕಾದ ಸುಧಾರಣೆಗಳ ತರಲು ನಮ್ಮ ಸರ್ಕಾರ ಸಿದ್ಧವಿದೆ. ನಮ್ಮ ಜನಪರ ಆಲೋಚನೆಗಳನ್ನು ಜಾರಿ ತರುವ ನಿಟ್ಟಿಿನಲ್ಲಿ ಮೊದಲ ಹಂತದ ಭೇಟಿ ಇದಾಗಿದ್ದು, ಹಂತಹಂತವಾಗಿ ಅಭಿವೃದ್ಧಿಿ ಕೆಲಸಗಳ ಮಾಡುವುದಾಗಿ ಅವರು ಹೇಳಿದರು.
ರಾಯಚೂರು ಕೇಂದ್ರ ಬಸ್ ನಿಲ್ದಾಾಣ, ಸಿಟಿ ಬಸ್ ನಿಲ್ದಾಾಣ ಕಾಮಗಾರಿ, ಗ್ರಾಾಮೀಣ ಬಸ್ ಘಟಕ-1, ರಾಯಚೂರು ಬಸ್ ಘಟಕ-2 ಹಾಗೂ ರಾಯಚೂರು ವಿಭಾಗೀಯ ಕಚೇರಿ ಸ್ಥಳಗಳಿಗೆ ಭೇಟಿ ಮಾಡಿ ಅಲ್ಲಿನ ಸಿಬ್ಬಂದಿಗಳ ಕಾರ್ಯ ವೈಖರಿಗಳ ವೀಕ್ಷಿಸಿ ಅವರ ಉತ್ತಮ ರೀತಿಯ ಸ್ವಚ್ಛತೆ ಪರಿಶೀಲಿಸಿ ಹಾಗೂ ಸಿಬ್ಬಂದಿಗಳ ಸಮಸ್ಯೆೆಗಳನ್ನೂ ಆಲಿಸಿ ಅವರ ಐಕ್ಯತೆಯ ಕಾರ್ಯ ಮೆಚ್ಚುವಂಥದ್ದು ಎಂದು ಅಧ್ಯಕ್ಷರು ಪ್ರಶಂಸಿದರು. ಈ ವೇಳೆ ವಿದ್ಯಾಾರ್ಥಿಗಳ ಮತ್ತು ಹಿರಿಯ ನಾಗರಿಕರಿಂದ ಬಸ್ಸಿಿನ ಸಮಸ್ಯೆೆಗಳನ್ನು ಆಲಿಸಿದರು.
ಸುಗಮ ಸಾರಿಗೆ ಸೇವೆಯ ನಡುವೆ ಕೆಲ ಸಮಸ್ಯೆೆಗಳು ಕಾಣಿಸಿಕೊಂಡಿದ್ದು, ಸಮಸ್ಯೆೆಗಳನ್ನು ಸರಿಪಡಿಸಿಕೊಳ್ಳಲು ಸಂಬಂಧಪಟ್ಟ ವರು ಹಾಗೂ ಘಟಕ ವ್ಯವಸ್ಥಾಾಪಕರು ಸರಿಪಡಿಸಬೇಕು ಎಂದು ಸೂಚನೆ ನೀಡಿದರು.
ನಮ್ಮ ಕಡೆಯಿಂದ ಬೇಕಾದ ಸಹಾಯ, ಸೌಲಭ್ಯ, ಸಹಕಾರ ಪಡೆಯಲು ಮುಕ್ತವಾಗಿ ತಿಳಿಸಿದರೆ ಖಂಡಿತವಾಗಿ ಸಹಾಯ ಮಾಡುವುದಲ್ಲದೆ ಸುಗಮ ಸಾರಿಗೆ ಜನರ ಊರಿಗೆ ಎನ್ನುವ ಧೇಯವಾಕ್ಯ ಸಲಗೊಳಿಸುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆೆಯ ಉಪ ಮುಖ್ಯಯಾಂತ್ರಿಿಕ ಅಭಿಯಂತರಾದ ರಾಜಗೋಪಾಲ ಪುರಾಣಿಕ, ರಾಯಚೂರು ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ಚಂದ್ರಶೇಖರ ಎಂ.ಎಸ್, ವಿದ್ಯಾಾಸಾಗರ, ಮುದ್ದುಕೃಷ್ಣ, ವಿಜಯಕುಮಾರ ಮತ್ತು ಘಟಕ ವ್ಯವಸ್ಥಾಾಪಕರು ಮತ್ತು ಸಂಸ್ಥೆೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.

