ಸುದ್ದಿಮೂಲ ವಾರ್ತೆ ಬೆಂಗಳೂರು, ನ.19:
ಭವಿಷ್ಯದ ಕ್ವಾಾಂಟಮ್ ತಂತ್ರಜ್ಞಾನಗಳನ್ನು ನಿರ್ಮಿಸಿ, ಜಗತ್ತಿಿಗೆ ರ್ತು ಮಾಡುವ ಸಾಮರ್ಥ್ಯ ಕರ್ನಾಟಕಕ್ಕಿಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದರು.
ಕರ್ನಾಟಕ ರಾಜ್ಯವನ್ನು ವಿಶ್ವದ ಕ್ವಾಾಂಟಮ್ ಭೂಪಟದ ಕೇಂದ್ರ ಸ್ಥಾಾನವನ್ನಾಾಗಿಸುವ ನಿಟ್ಟಿಿನಲ್ಲಿ ಬೆಂಗಳೂರಿನ ಹೆಸರುಘಟ್ಟದಲ್ಲಿ ಸ್ಥಾಾಪಿಸಲು ಉದ್ದೇಶಿಸಲಾಗಿರುವ ಭಾರತ ದೇಶದ ಮೊದಲ ಕ್ವಾಾಂಟಮ್ ಸಿಟಿ ಪರಿಕಲ್ಪನೆ ಬೆಂಗಳೂರು ಟೆಕ್ ಸಮ್ಮಿಿಟ್ನಲ್ಲಿ ಇಂದು ಸಚಿವ ಭೋಸರಾಜು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, 2025ನೇ ವರ್ಷವನ್ನು ವಿಶ್ವ ಕ್ವಾಾಂಟಮ್ ವಿಜ್ಞಾನ ವರ್ಷದಾಗಿ ಆಚರಿಸಲಾಗುತ್ತಿಿರುವ ಸಂದರ್ಭದಲ್ಲಿ, ಕರ್ನಾಟಕವು ಸಂಶೋಧನೆಯಷ್ಟೇ ಅಲ್ಲದೆ ಕ್ವಾಾಂಟಮ್ ಹಾರ್ಡ್ವೇರ್, ಕ್ವಾಾಂಟಮ್ ಕ್ಲೌೌಡ್ ಸೇವೆಗಳು ಮತ್ತು ನೈಪುಣ್ಯ ಹೊಂದಿದ ಮಾನವ ಸಂಪನ್ಮೂಲಗಳನ್ನು ಜಾಗತಿಕ ಮಾರುಕಟ್ಟೆೆಗೆ ರಫ್ತಿಿಗೆ ತಯಾರಾಗುತ್ತಿಿದೆ. ಭವಿಷ್ಯದ ಕ್ವಾಾಂಟಮ್ ತಂತ್ರಜ್ಞಾನಗಳನ್ನು ನಿರ್ಮಿಸಿ, ಜಗತ್ತಿಿಗೆ ರ್ತು ಮಾಡುವ ಸಾಮರ್ಥ್ಯ ಕರ್ನಾಟಕಕ್ಕಿಿದೆ ಎಂದು ವಿಶ್ವಾಾಸ ವ್ಯಕ್ತಪಡಿಸಿದರು.
ಕರ್ನಾಟಕ ಕ್ವಾಾಂಟಮ್ ಮಿಷನ್ ಅಡಿಯಲ್ಲಿ ರಾಜ್ಯವು 1,000 ಕೋಟಿ ರೂ. ಹೂಡಿಕೆ ಮಾಡಲಿದೆ. ಬೆಂಗಳೂರು ನಗರದಲ್ಲಿ ಸ್ಥಾಾಪಿಸಲು ಉದ್ದೇಶಿಸಲಾಗಿರುವ ಭಾರತದ ಮೊದಲ ಕ್ವಾಾಂಟಮ್ ಸಿಟಿ ಇದರ ಪ್ರಮುಖ ಕೇಂದ್ರಬಿಂದುವಾಗಿರಲಿದೆ. ಈ ಕ್ವಾಾಂಟಮ್ ಸಿಟಿ ಅತ್ಯಾಾಧುನಿಕ ಸಂಶೋಧನಾ ಲ್ಯಾಾಬ್ಗಳು, ಕ್ವಾಾಂಟಮ್ ಹಾರ್ಡ್ವೇರ್ ಪಾರ್ಕ್, ಕ್ರಯೋಜೆನಿಕ್ ಪರೀಕ್ಷಾ ಕೇಂದ್ರ, ಕ್ವಾಾಂಟಮ್ ಕ್ಲೌೌಡ್ ಕ್ಲಸ್ಟರ್ಗಳು ಮತ್ತು ಡೀಪ್-ಟೆಕ್ ಸಾರ್ಟ್ಅಪ್ ಒಳಗೊಂಡಿರಲಿದೆ. ಬೆಂಗಳೂರಿನಲ್ಲಿ ಸ್ಥಾಾಪಿಸಲು ಉದ್ದೇಶಿಸಲಾಗಿರುವ ಕ್ವಾಾಂಟಮ್ ಸುಪ್ರೀೀಮೆಸಿ ಸೆಂಟರ್ಗೆ ಭಾರತದಲ್ಲಿ ಇನ್ನೂ ಸೆಮಿಕಂಡಕ್ಟರ್ ಬಗ್ಗೆೆ ಚರ್ಚೆ ನಡೆಯುತ್ತಿಿರುವಾಗ, ಕರ್ನಾಟಕ ಈಗಾಗಲೇ ಕ್ವಾಾಂಟಮ್ ಚಿಪ್ ತಯಾರಿಕೆ ಹಂತದತ್ತ ಮುನ್ನಡೆಯುತ್ತಿಿದೆ ಎಂದು ಅವರು ಹೇಳಿದರು.
ಕರ್ನಾಟಕ ಕ್ವಾಾಂಟಮ್ ಮಿಷನ್ ಅಡಿಯಲ್ಲಿ ರಾಜ್ಯವು 1,000 ಕೋಟಿ ರೂ. ಹೂಡಿಕೆ ಮಾಡಿದೆ. ಬೆಂಗಳೂರು ನಗರದಲ್ಲಿ ಸ್ಥಾಾಪಿಸಲು ಉದ್ದೇಶಿಸಲಾಗಿರುವ ಭಾರತದ ಮೊದಲ ಕ್ವಾಾಂಟಮ್ ಸಿಟಿ ಇದರ ಪ್ರಮುಖ ಕೇಂದ್ರಬಿಂದುವಾಗಿರಲಿದೆ. ಈ ಕ್ವಾಾಂಟಮ್ ಸಿಟಿ ಅತ್ಯಾಾಧುನಿಕ ಸಂಶೋಧನಾ ಲ್ಯಾಾಬ್ಗಳು, ಕ್ವಾಾಂಟಮ್ ಹಾರ್ಡ್ವೇರ್ ಪಾರ್ಕ್, ಕ್ರಯೋಜೆನಿಕ್ ಪರೀಕ್ಷಾ ಕೇಂದ್ರ, ಕ್ವಾಾಂಟಮ್ ಕ್ಲೌೌಡ್ ಕ್ಲಸ್ಟರ್ಗಳು ಮತ್ತು ಡೀಪ್-ಟೆಕ್ ಸ್ಟಾಾರ್ಟ್ಅಪ್ ಒಳಗೊಂಡಿರಲಿದೆ.
ಕ್ವಾಾಂಟಮ್ ಸಿಟಿ ಭಾರತದ ತಂತ್ರಜ್ಞಾನ ಭವಿಷ್ಯಕ್ಕೆೆ ಹೊಸ ದಾರಿ ತೆರೆದಿಡಲಿದೆ. ಕರ್ನಾಟಕ ಜಗತ್ತಿಿನ ಕ್ವಾಾಂಟಮ್ ನವೀನತೆ ಮತ್ತು ರಫ್ತಿಿನ ಕ್ಷೇತ್ರದಲ್ಲಿ ಮುನ್ನಡೆಯಲು ಸಿದ್ಧವಾಗಿದೆ. ಇತ್ತೀಚೆಗೆ ಸ್ವಿಿಟ್ಜರ್ಲೆಂಡ್ ಭೇಟಿಯ ಸಂದರ್ಭದಲ್ಲಿ ಹಲವು ಸಂಸ್ಥೆೆಗಳು ಕ್ವಾಾಂಟಮ್ ಸಿಟಿ ನಿರ್ಮಾಣದಲ್ಲಿ ಸಹಕರಿಸಲು ಆಸಕ್ತಿಿ ವ್ಯಕ್ತಪಡಿಸಿವೆ. ಈ ಹಿನ್ನೆೆಲೆಯಲ್ಲಿ ಸ್ವಿಿಸ್-ಕರ್ನಾಟಕ ಕ್ವಾಾಂಟಮ್ ಸಹಯೋಗ ಕೇಂದ್ರ ಸ್ಥಾಾಪಿಸುವ ಕ್ರಮ ಪ್ರಗತಿಯಲ್ಲಿದೆ ಎಂದರು.
ಕ್ವಾಾಂಟಮ್ ಟೆಕ್ನಾಾಲಜಿ ರೌಂಡ್ಟೇಬಲ್ ಕಾನ್ಫರೆನ್ಸ್ನಲ್ಲಿ ಐಟಿ/ಬಿಟಿ ಸಚಿವ ಪ್ರಿಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಐಐಎಸ್ಸ್ಸಿಿ ಪ್ರೊೊ. ಅರಿಂದಮ್ ಘೋಷ್, ಕೌನ್ಸಿಿಲ್ ಜನರಲ್ಗಳು, ಕಾರ್ಪೊರೇಟ್ ನಾಯಕರು, ಸ್ಟಾಾರ್ಟ್ ಅಪ್ಗಳು ಮತ್ತು ನೀತಿ ರೂಪಿಸುವವರು ಭಾಗವಹಿಸಿದರು. ಈ ರೌಂಡ್ ಟೇಬಲ್ನಲ್ಲಿ ಖಾಸಗಿ ಪಾಲುದಾರಿಕೆ, ಅಂತರರಾಷ್ಟ್ರೀಯ ಸಹಕಾರ, ಮತ್ತು ಕರ್ನಾಟಕವನ್ನು ಜಾಗತಿಕ ಕ್ವಾಾಂಟಮ್ ರ್ತು ಕೇಂದ್ರವನ್ನಾಾಗಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆೆ ಚರ್ಚೆ ನಡೆಯಿತು.
ಇಸ್ರೋೋ ಅಧ್ಯಕ್ಷ ನಾರಾಯಣನ್ ಭಾಗವಹಿಸಿದ್ದ ಲ್ಯಾಾಬ್ 2 ಮಾರ್ಕೆಟ್ ಸೆಷನ್ ನಲ್ಲಿ ಕ್ಯೂ ಸಿಟಿ ಪರಿಕಲ್ಪನೆಯ ವಿಡಿಯೋ ಅನಾವರಣಗೊಳಿಸಲಾಯಿತು.
ಕ್ವಾಾಂಟಮ್ ಸಿಟಿ ವಿಶೇಷತೆಗಳು:
* ಭಾರತದ ಮೊದಲ ಸಮಗ್ರ ಕ್ವಾಾಂಟಮ್ ಕ್ಲಸ್ಟರ್
* ಅತ್ಯಾಾಧುನಿಕ ಸಂಶೋಧನಾ ಲ್ಯಾಾಬ್ಗಳು
* ಕ್ವಾಾಂಟಮ್ ಹಾರ್ಡ್ವೇರ್ ಪಾರ್ಕ್
* ಕ್ರಯೋಜೆನಿಕ್ ಮತ್ತು ಸೂಕ್ಷ್ಮ ಪರೀಕ್ಷಾ ಕೇಂದ್ರಗಳು
* ಕ್ವಾಾಂಟಮ್ ಕ್ಲೌೌಡ್ ಮತ್ತು ಡಾಟಾ ಕ್ಲಸ್ಟರ್ಗಳು
* ಡೀಪ್-ಟೆಕ್ ಮತ್ತು ಕ್ವಾಾಂಟಮ್ ಸ್ಟಾಾರ್ಟ್ಅಪ್ ವಲಯ
* ಸಂಶೋಧನೆ-ತಯಾರಿಕೆ-ರ್ತುಗಳನ್ನು ಸಂಪರ್ಕಿಸುವ ಎಂಡ್-ಟು-ಎಂಡ್ ವ್ಯವಸ್ಥೆೆ
ಬೆಂಗಳೂರು ಟೆಕ್ ಸಮ್ಮಿಿಟ್ನಲ್ಲಿ ಭಾರತದ ಮೊದಲ ಕ್ವಾಾಂಟಮ್ ಸಿಟಿ’ ಪರಿಕಲ್ಪನೆ ಅನಾವರಣಗೊಳಿಸಿದ ಸಚಿವ ಎನ್.ಎಸ್. ಭೋಸರಾಜು ಕರ್ನಾಟಕವನ್ನು ಕ್ವಾಾಂಟಮ್ ತಂತ್ರಜ್ಞಾನ ರ್ತು ಕೇಂದ್ರವಾಗಿ ನಿರ್ಮಿಸುವ ಗುರಿ

