ಸುದ್ದಿಮೂಲ ವಾರ್ತೆ ರಾಯಚೂರು , ಡಿ.02:
ನಗರದ ಕೃಷಿ ವಿಶ್ವ ವಿದ್ಯಾಾಲಯದ ಸಭಾಂಗಣದಲ್ಲಿ ಡಿ.3 ಹಾಗೂ 4 ರಂದು ವಿಕಾಸನಿ, ವಿಕಾಸ ಪಥದಲ್ಲಿ ಮಹಿಳೆಯರ ಹೆಜ್ಜೆೆ ಕುರಿತ ಸೌರ ವಿದ್ಯುತ್ ಉಪಕರಣ ಪ್ರದರ್ಶನ ಮಾಹಿತಿ ಕಾರ್ಯಾಗಾರ ಹಮ್ಮಿಿಕೊಳ್ಳಲಾಗಿದೆ ಎಂದು ಸೆಲ್ಕೋೋ ೌಂಡೇಶನ್ ವ್ಯವಸ್ಥಾಾಪಕ ಣೀಂದ್ರ ಸಿಂಗ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕರ್ನಾಟಕ ಗ್ರಾಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನ, ಮಹಾನಗರ ಪಾಲಿಕೆ ಹಾಗೂ ಸೆಲ್ಕೋೋ ೌಂಡೇಶನ್ ಸಂಯುಕ್ತಾಾಶ್ರಯದಲ್ಲಿ ಸ್ವ ಸಹಾಯ ಸಂಘಗಳ ಮಹಿಳೆಯರ, ರೈತರ ಮತ್ತು ವಿಕಲಚೇತನರ ಜೀವನೋಪಾಯ, ಬ್ಯಾಾಂಕ್ ಸಾಲ ಸೌಲಭ್ಯ ಮಾರುಕಟ್ಟೆೆ ಕುರಿತು ತಜ್ಞರು ಮಾಹಿತಿ ಒದಗಿಸಲಿದ್ದಾಾರೆ ಎಂದರು.
ಕೂಲಿ, ಉದ್ಯೋೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪಿಿಸಲು ಇದ್ದ ಊರುಗಳಲ್ಲಿಯೆ ಉದ್ಯೋೋಗ ಸೃಜಿಸುವ ಸರ್ಕಾರದ ವಿವಿಧ ಯೋಜನೆಗಳ ಸಬ್ಸಿಿಡಿ ಕುರಿತು ಅರಿವು ಮೂಡಿಸುವ ಈ ಕಾರ್ಯದಲ್ಲಿ ಸುಮಾರು ಮೂರು ಸಾವಿರ ಮಹಿಳೆಯರು ಭಾಗವಹಿಸುವ ನಿರೀಕ್ಷೆೆಯೊಂದಿಗೆ ವ್ಯವಸ್ಥೆೆ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.
ಕೃಷಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಾಧ್ಯಾಾಪಕರಾದ ಡಾ.ವಿಜಯಕುಮಾರ ಪಲ್ಲೇದ್ ಮಾತನಾಡಿ, ಕೃಷಿ ಇಂಜಿನಿಯರಿಂಗ್ ವಿದ್ಯಾಾರ್ಥಿಗಳ ಆವಿಷ್ಕಾಾರ ಮಾಡಿದ ಸೌರ ಲಕ, ವಿದ್ಯುತ್ ಉಪಕರಣ, ಬೆಳೆಗಳಲ್ಲಿ ಕೀಟ ರಕ್ಷಣೆ, ಸೋಲಾರ ಬೇಲಿ ಕುರಿತು ಸೋಲಾರ ಸಾಮಾಗ್ರಿಿಗಳ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸದುಪಯೋಗದ ಬಗ್ಗೆೆ ಸಮಗ್ರ ಮಾಹಿತಿ, ಪ್ರಾಾತ್ಯಕ್ಷಿಿಕೆ ನೀಡಲಾಗುತ್ತಿಿದೆ ಎಂದು ಹೇಳಿದರು.
ಎರಡು ದಿನಗಳ ಕಾರ್ಯಾಗಾರವನ್ನು ಕೃಷಿ ವಿವಿ ಕುಲಪತಿ ಡಾ.ಹನುಮಂತಪ್ಪ ಉದ್ಘಾಾಟಿಸಿ ಚಾಲನೆ ನೀಡಲಿದ್ದು ಜಿಲ್ಲಾಾಧಿಕಾರಿ ಕೆ.ನಿತೀಶ, ಸಿಇಓ ಈಶ್ವರ ಕುಮಾರ ಕಾಂದೂ, ಪಾಲಿಕೆ ಆಯುಕ್ತ ಜುಬೀನ ಮಹೋಪಾತ್ರ ಸೇರಿ ಇತರರು ಭಾಗವಹಿಸಲಿದ್ದಾಾರೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ೌಂಡೇಶನ್ನ ಸ್ಫೂರ್ತಿ, ಪ್ರತಾಪ, ವಿನೋದ, ಸಂತೋಷ ಇದ್ದರು.
ಇಂದು, ನಾಳೆ ವಿಕಾಸನಿ, ವಿಕಾಸ ಪಥದಲ್ಲಿ ಮಹಿಳೆಯರ ಹೆಜ್ಜೆ ಕಾರ್ಯಾಗಾರ

