ಸುದ್ದಿಮೂಲ ವಾರ್ತೆ ಕುಡತಿನಿ, ಡಿ.02:
ಕುಡತಿನಿ ಗ್ರಾಾಮದ ವೀರಶೈವ ಸಮಾಜದ ಮುಖಂಡರು, ಬಿಜೆಪಿ ಪಕ್ಷದ ಮುಖಂಡರು ಹಾಗೂ ವೀರಶೈವ ವಿದ್ಯಾಾವರ್ಧಕ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದ ಪಲ್ಲೇದ ಜಗದೀಶಪ್ಪ (72) ಅವರು ಹೃದಯಾಘಾತದಿಂದ ಮಂಗಳವಾರ ಮಧ್ಯಾಾಹ್ನ ನಿಧನರಾಗಿದ್ದಾಾರೆ.
ಮೃತರು ಪತ್ನಿಿ, ಮಗ – ಮಗಳು, ಸೊಸೆ – ಅಳಿಯ ಮತ್ತು ಮೊಮ್ಮಕ್ಕಳು, ಅಪಾರ ಸಂಖ್ಯೆೆಯ ಬಂಧುವರ್ಗ, ಮಿತ್ರರು ಮತ್ತು ಆಪ್ತರನ್ನು ಅಗಲಿದ್ದಾಾರೆ.
ಮೃತರ ಅಂತ್ಯಕ್ರಿಿಯೆಯು ಕುಡತಿನಿ ಗ್ರಾಾಮದ ರುದ್ರಭೂಮಿಯಲ್ಲಿ ಬುಧವಾರ ಮಧ್ಯಾಾಹ್ನ 1 ಗಂಟೆಯ ನಂತರ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ – ಗುರು – ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ.
ಮೃತರ ಆತ್ಮಕ್ಕೆೆ ಶಾಂತಿ ಕೋರಿ ವೀರಶೈವ ವಿದ್ಯಾಾವರ್ಧಕ ಸಂಘದ ಪದಾಧಿಕಾರಿಗಳು, ಆಜೀವ ಸದಸ್ಯರು, ಜನಪ್ರತಿನಿಧಿಗಳು ಮತ್ತು ಗಣ್ಯಮಾನ್ಯರು ಶ್ರದ್ಧಾಾಂಜಲಿ ಸಲ್ಲಿಸಿದ್ದಾಾರೆ.
ವಿವರಗಳಿಗಾಗಿ ಪಲ್ಲೇದ ಪ್ರಭು, ಮೊಬೈಲ್ ಸಂಖ್ಯೆೆ ; 94810 33333ಗೆ ಕರೆ ಮಾಡಿರಿ.
ಕುಡತಿನಿಯ ಪಲ್ಲೇದ ಜಗದೀಶಪ್ಪ ನಿಧನ

