ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.04:
ಬಳ್ಳಾಾರಿ ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಾಪ್ತಿಿಯ ನಿವಾಸಿ ಯಶವಂತ ಕುಮಾರ್ (24) ಜಾನಕಿ ್ಯಾಕ್ಟರಿಯ ಕಚೇರಿಯಲ್ಲಿ ಕೆಲಸಕ್ಕೆೆ ಹೋಗಿ ಹಿಂದಿರುಗದೇ ಕಾಣೆಯಾಗಿದ್ದಾಾನೆ ಎಂದು ಪೊಲೀಸರು ತಿಳಿಸಿದ್ದಾಾರೆ.
ಚಹರೆ: ಅಂದಾಜು 5.6 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಬಲ ಎದೆಯ ಮೇಲೆ ಗರುಡ ಪಕ್ಷಿಯ ಹಚ್ಚೆೆ ಇರುತ್ತದೆ.
ಮಾಹಿತಿ ಸಿಕ್ಕಲ್ಲಿ ಗಾಂಧಿ ನಗರ ಪೊಲೀಸ್ ಠಾಣೆಯ ದೂ.08392-272192, ಸಂಪರ್ಕಿಸಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾಾರೆ.
ಬಳ್ಳಾರಿಯ ಯುವಕ ಕಾಣೆ: ಪತ್ತೆಗೆ ಮನವಿ

