ಸುದ್ದಿಮೂಲ ವಾರ್ತೆ ರಾಯಚೂರು , ಡಿ.07:
ರಾಯಚೂರಿನ ಮಾದರ ಚೆನ್ನಯ್ಯ ಸಭಾಂಗಣದಲ್ಲಿ ನೆಸ್ಲೆೆ ಸಹಯೋಗದೊಂದಿಗೆ ಮ್ಯಾಾಜಿಕ್ ಬಸ್ ಇಂಡಿಯಾ ೌಂಡೇಶನ್ನಿಂದ ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನ ಆಯೋಜಿಸಲಾಗಿತ್ತುಘಿ.
ಕಾರ್ಯಕ್ರಮದಲ್ಲಿ ಸ್ವಯಂ ಸೇವಕತೆ, ಪರಿಸರ ಸಂರಕ್ಷಣೆ, ಸಮುದಾಯ ಅಭಿವೃದ್ಧಿಿ ಮತ್ತು ಯುವ ನಾಯಕತ್ವದ ಮಹತ್ವ ತಿಳಿಸಲಾಯಿತು.
ಗ್ರೀೀನ್ ರಾಯಚೂರು ಸಂಸ್ಥೆೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಶಿವಾಳೆ ಅಧ್ಯಕ್ಷತೆ ವಹಿಸಿದ್ದರು. ಪರಿಸರವಾದಿ ಈರಣ್ಣ ಕೋಸಿಗಿ, ಪರಿಸರವಾದಿ ಚಂದ್ರಶೇಖರ, ಮುಖ್ಯೋೋಪಾಧ್ಯಾಾಯ ಗೂಳಪ್ಪ, ನವಚೇತನ ಶಾಲೆಯ ದೈಹಿಕ ಶಿಕ್ಷಕ ಕಾಶಿನಾಥ್, ಗೋನ್ವಾಾರ ಶಾಲೆ ಎಸ್ಡಿಎಂಸಿ ಅಧ್ಯಕ್ಷ ನರಸಪ್ಪ, ಮಲಿಯಾಬಾದ್ ಶಾಲೆಯ ಎಸ್ಡಿಿಎಂಸಿ ಸದಸ್ಯ ಗೋಕಾರಿ ಸುರೇಶ್ ಉಪಸ್ಥಿಿತರಿದ್ದರು.
ಮ್ಯಾಜಿಕ್ ಬಸ್ನಿಂದ ಸ್ವಯಂ ಸೇವಕರ ದಿನಾಚರಣೆ

