ಸುದ್ದಿಮೂಲ ವಾರ್ತೆ ರಾಯಚೂರು, ಡಿ.13:
ರಾಜನಳ್ಳಿಿಯಲ್ಲಿ ೆ.8 ಹಾಗೂ 9ರಂದು ನಡೆಯಲಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆೆ ಮಹೋತ್ಸವ ಸಮಿತಿ ಅಧ್ಯಕ್ಷರನ್ನಾಾಗಿ ರಾಯಚೂರು ಗ್ರಾಾಮಾಂತರ ಶಾಸಕ ಬಸನಗೌಡ ದದ್ದಲ್ ಅವರ ಆಯ್ಕೆೆ ಮಾಡಲಾಗಿದೆ.
ಬೆಳಗಾವಿಯಲ್ಲಿ ಪೂಜ್ಯ ಡಾ.ಶ್ರೀ ಪ್ರಸನ್ನಾಾನಂದಪುರಿ ಮಹಾಸ್ವಾಾಮೀಜಿಗಳು,ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರನ್ನಾಾಗಿ ನೇಮಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಟಿ ರಘುಮೂರ್ತಿ,ಹಂಪಯ್ಯ ಸಾಹುಕಾರ, ಬಿ ದೇವೆಂದ್ರಪ್ಪ, ವೇಣುಗೋಪಾಲ ನಾಯಕ, ಜೆ.ಗಣೇಶ, ಅನಿಲ್ ಚಿಕ್ಕಮಾದು, ಬಸನಗೌಡ ತುರುವಿಹಾಳ, ಡಾ.ಶ್ರೀನಿವಾಸ ಮುಖಂಡರಾದ ಮುರಳಿ, ರಾಹುಲ್ ಜಾರಕಿಹೊಳಿ ,ಹಿರಿಯ ಮುಖಂಡರು, ಹಲವು ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿಿತರಿದ್ದರು.
ಶ್ರೀ ಮಹರ್ಷಿ ಜಾತ್ರೆ ಸಮಿತಿ ಅಧ್ಯಕ್ಷರಾಗಿ ಬಸನಗೌಡ ದದ್ದಲ್ ಆಯ್ಕೆ

