ಸುದ್ದಿಮೂಲ ವಾರ್ತೆ ಮಾನ್ವಿ, ಡಿ.14
ಪೋತ್ನಾಾಳ್ ಗ್ರಾಾಮದ ಸ್ನೇಹ ಜ್ಯೋೋತಿ ಶಾಲೆ ಬಡ ಮಕ್ಕಳ ಆಶಾಕಿರಣವಾಗಿದೆ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ಶನಿವಾರ ಪೋತ್ನಾಾಳ್ ಗ್ರಾಾಮದಲ್ಲಿ ಸ್ನೇಹಜ್ಯೋೋತಿ ಶಾಲೆಯ ಸ್ನೇಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿಿದ್ದರು.
ಪೋತ್ನಾಾಳ್ ಸೇರಿದಂತೆ ಸುತ್ತಮುತ್ತಲ ಹಳ್ಳಿಿಗಳಲ್ಲಿ ಶಿಕ್ಷಣ ಸಂಸ್ಥೆೆಯನ್ನು ಆರಂಭಿಸಿ ಉತ್ತಮ ಶಿಕ್ಷಣ ನೀಡುವುದರ ಮೂಲಕ ಗ್ರಾಾಮೀಣ ಮಕ್ಕಳ ಹಿರಿಮೆ ಹೆಚ್ಚಿಿಸುವಲ್ಲಿ ಸ್ನೇಹಜ್ಯೋೋತಿ ಶಾಲೆಯ ಕಾರ್ಯ ಶ್ಲಾಾಘನೀಯವಾಗಿದೆ.
ಈ ಭಾಗದ ಬಡಮಕ್ಕಳಿಗೆ ವಿದ್ಯಾಾಭ್ಯಾಾಸ ನೀಡುವುದರ ಜೊತೆಗೆ ಸಂಸ್ಕೃತಿ, ಸಂಸ್ಕಾಾರ ಕಲಿಸುವ ಈ ಸಂಸ್ಥೆೆ ಬಡ ಮಕ್ಕಳ ಆಶಾಕಿರಣವಾಗಿದೆ. ಇಂತಹ ಸ್ನೇಹ ಜ್ಯೋೋತಿ ಶಾಲೆಯ ಅಭಿವೃದ್ಧಿಿಗೆ ಶಾಸಕರ ಅನುದಾನದಲ್ಲಿ 25 ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ಹಂಪಯ್ಯ ನಾಯಕ ಘೋಷಣೆ ಮಾಡಿದರು.
ಕಾಂಗ್ರೆೆಸ್ ಯುವ ಮುಖಂಡ ರವಿ ಬೋಸರಾಜು ಮಾತನಾಡಿ ಪೋತ್ನಾಾಳ್ ಎಂಬ ಹಿಂದುಳಿದ ಗ್ರಾಾಮದಲ್ಲಿ ಬಡ ಮಕ್ಕಳಿಗೆ ವಿದ್ಯಾಾಭ್ಯಾಾಸ ನೀಡಲು ಸ್ನೇಹ ಜ್ಯೋೋತಿ ಶಾಲೆ ಹುಟ್ಟಿಿಕೊಂಡಿರುವುದು ಬಹಳ ಹೆಮ್ಮೆೆಪಡುವಂತ ವಿಷಯ. ಇಂತಹ ಸಂಸ್ಥೆೆಗಳನ್ನು ನಾನು ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ನೋಡಿದ್ದೆ. ಇಂತಹ ಶಾಲೆಯಲ್ಲಿ ಕಲಿತವರು ಜೀವನದಲ್ಲಿ ಒಳ್ಳೆೆಯ ಮಾರ್ಗದರ್ಶನ ಮತ್ತು ಸುಸಂಸ್ಕೃತದಲ್ಲಿ ಬೆಳೆಯುತ್ತಾಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಂ.ಾ.ಸುನಿಲ್ ಕರ್ನೆಲಿಯೋ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ.ಾ. ಡಾ.ಚಾಲ್ಸರ್ ಪುರ್ಟಾಡೊ ವಹಿಸಿದ್ದರು.
ವೇದಿಕೆಯ ಮೇಲೆ ವಂ.ಾ.ಎರಿಕ್ ಮಥಾಯಸ್, ವಂ.ಾ.ಅಂತೋಣಿರಾಜ್, ವಂ.ಾ.ಡಾ.ಸತೀಶ ೆರ್ನಾಂಡಿಸ್, ಕಾಂಗ್ರೆೆಸ್ ಮುಖಂಡರಾದ ಸೈಯದ್ ನಜೀರುದ್ದೀನ್ ಖಾದ್ರಿಿ, ಸೈಯದ್ ಖಾಲೀದ್ ಗುರು, ಮಹಾಂತೇಶಸ್ವಾಾಮಿ ರೌಡೂರು, ವಸಂತ ಕೊಡ್ಲಿಿ, ಮಹಾಂತೇಶ ಗುಜ್ಜಲ್, ಮೈಕಲ್ ಪೋತ್ನಾಾಳ್, ಗ್ರಾಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀ ಈರಣ್ಣ, ಪತ್ರಕರ್ತ ನಾಗರಾಜ ತಡಕಲ್, ಾ. ಡೊಮಿನಿಕ್ ಸುನಿಲ್ ಲೋಬೋ, ಾ.ಪ್ರಶಾಂತ, ಸಿಸ್ಟರ್ ಜೋಶ್ನಾಾ ಉಪಸ್ಥಿಿತರಿದ್ದರು.
ಪೋತ್ನಾಳ್ : ಸ್ನೇಹ ಜ್ಯೋತಿ ಶಾಲೆ ಗ್ರಾಮೀಣ ಮಕ್ಕಳ ಆಶಾಕಿರಣ – ಶಾಸಕ ಹಂಪಯ್ಯ ನಾಯಕ

