ಸುದ್ದಿಮೂಲ ವಾರ್ತೆ ಮಾನ್ವಿ, ಡಿ.15
ವೀರಶೈವ ಲಿಂಗಾಯತ ಸಮಾಜದ ಹಿರಿಯ ಚೇತನ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಾಧ್ಯಕ್ಷರಾದ ಡಾ.ಶಾಮನೂರ ಶಿವಶಂಕರಪ್ಪ ಇವರು ಲಿಂಗೈಕ್ಯರಾಗಿರುವ ಹಿನ್ನೆೆಲೆಯಲ್ಲಿ ಮಾನ್ವಿಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಸೋಮವಾರ ಪಟ್ಟಣದ ಬಸವ ವೃತ್ತದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ತಾಲೂಕಾ ವೀರಶೈವ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್ ಮಾತನಾಡಿ ಡಾ.ಶಾಮನೂರು ಶಿವಶಂಕರಪ್ಪ ರವರಂತಹ ಮುತ್ಸದ್ಧಿಿಗಳನ್ನು ಹಾಗೂ ಸಮಾಜದ ಹಿತಚಿಂತಕರನ್ನು ಕಳೆದುಕೊಂಡಿರುವುದು ವೀರಶೈವ ಲಿಂಗಾಯತ ಸಮಾಜಕ್ಕೆೆ ತುಂಬಲಾರದ ನಷ್ಟವಾಗಿದೆ. ಅವರ ಅತ್ಮಕ್ಕೆೆ ಶಿವ ಶಾಂತಿ ನೀಡಲಿ ಎಂದು ಹೇಳಿದರು.
ಡಾ.ಶಾಮನೂರ ಶಿವಶಂಕರಪ್ಪನವರ ಅತ್ಮಕ್ಕೆೆ ಶಾಂತಿ ಕೋರಿ ಮೌನಾಚಾರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ವೀರಶೈವ ಸಮಾಜದ ಕಾರ್ಯಾಧ್ಯಕ್ಷರಾದ ಶ್ರೀಧರಸ್ವಾಾಮಿ, ಪ್ರಧಾನ ಕಾರ್ಯದರ್ಶಿ ಜಗದೀಶ ಓತೂರು, ಮುಖಂಡರಾದ ವೀರನಗೌಡ ಸಂಗಾಪುರ, ಮಲ್ಲಿಕಾರ್ಜುನಗೌಡ ಗಣೇಕಲ್, ಬಸವರಾಜಪ್ಪ ಗೌಡ ಚಿಮಲಾಪುರ, ರಾಮನಗೌಡ ಹೀರಾ, ಅಮರೇಗೌಡ ಉಮಳಿಹೊಸೂರು, ಜೆ.ಸುಧಾಕರ, ಶ್ರೀಶೈಲಗೌಡ, ಗುರುಸಿದ್ದಪ್ಪಗೌಡ ಕಣ್ಣೂರು, ಹೊಯ್ಸಳಸ್ವಾಾಮಿ, ಲೋಕನಾಥ, ವಿರುಪಾಕ್ಷಿಗೌಡ, ಡಿ.ಬಸನಗೌಡ, ಹೊಸಕೋಟಿ ಶರಣಪ್ಪ, ಮೌನೇಶ, ಚಂದ್ರಪ್ಪಗೌಡ, ವಿರುಪಣ್ಣ, ಮಲ್ಲಭದ್ರಗೌಡ, ಶಶಿಧರಗೌಡ, ರುದ್ರಮುನಿಸ್ವಾಾಮಿ, ಸುರೇಶ ನಾಡಗೌಡ, ವಿ.ಟಿ.ಶರಣ, ಹಂಪನಗೌಡ, ರಾಜುಸ್ವಾಾಮಿ, ವೀರಭದ್ರಪ್ಪ ಬಣಕಾರ, ಸಿ.ರಾಜು ಸೇರಿದಂತೆ ಅನೇಕರು ಇದ್ದರು.
ಮಾನ್ವಿ: ವೀರಶೈವ ಲಿಂಗಾಯತ ಸಮಾಜದಿಂದ ಡಾ.ಶಾಮನೂರ ಶಿವಶಂಕರಪ್ಪ ಇವರಿಗೆ ಭಾವಪೂರ್ಣ ಶ್ರದ್ದಾಾಂಜಲಿ

