ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.21
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಅಂಗ ಸಂಸ್ಥೆೆಯಾಗಿರುವ ಚೇಂಬರ್ ಉಚಿತ ಆಸ್ಪತ್ರೆೆಯ ‘ನಮ್ಮ ಕ್ಲಿಿನಿಕ್’ನಲ್ಲಿ ಪೋಲಿಯೋ ಲಸಿಕೆ ಹನಿಯನ್ನು ಮಕ್ಕಳಿಗೆ ಹಾಕುವ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮಕ್ಕೆೆ ಭಾನುವಾರ ಚಾಲನೆ ನೀಡಲಾಯಿತು.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಅಧ್ಯಕ್ಷ ಅವ್ವಾಾರ್ ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು, ಪೋಲಿಯೋ ಹನಿಗಳನ್ನು ಮಕ್ಕಳಿಗೆ ಹಾಕುವ ಮೂಲಕ ಭಾರತವು ಪೋಲಿಯೋ ಮುಕ್ತಗೊಳ್ಳಬೇಕು ಎಂದರು.
ಬಿಡಿಸಿಸಿಐನ ಚೇಂಬರ್ ಉಚಿತ ಆಸ್ಪತ್ರೆೆ ಸಮಿತಿಯ ಚೇರ್ಮನ್ ಬಿ. ಸುರೇಂದ್ರ ಭಾಪ್ನಾಾ, ‘ನಮ್ಮ ಕ್ಲಿಿನಿಕ್’ನ ವೈದ್ಯಾಾಧಿಕಾರಿಗಳಾದ, ಡಾ ಅಭಿಷೇಕ್ ಹಾಗೂ ಸಿಬ್ಬಂದಿಗಳು ಉಪಸ್ಥಿಿತರಿದ್ದರು.
ಭಾರತ ಪೋಲಿಯೋ ಮುಕ್ತಗೊಳ್ಳಲಿ : ಬಿಡಿಸಿಸಿಐ

