ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.29:
ಪಟ್ಟಣದಶ್ರೀಮಾರುತಿ ದೇವಸ್ಥಾಾನ ಆವರಣದಲ್ಲಿ ಬೆಂಗಳೂರು ರಾಜ್ಯ ಮಾರಾಟ ಕಛೇರಿ ಇಸ್ಕೋೋ ಇಂಡಿಯನ್ ಾರ್ಮರ್ಸ್ ರ್ಟಿಲೈಸರ್ ಕೋ ಆಪರೇಟಿವ್ ವತಿಯಿಂದ ಬೃಹತ್ ಸಹಕಾರಿ ಮತ್ತು ರೈತರ ಸಮ್ಮೇಳನ ಜರುಗಿತು.
ಕಾರ್ಯಕ್ರಮವನ್ನು ಪ.ಪಂ. ಅಧ್ಯಕ್ಷ ಶಿವಕುಮಾರನಾಯಕ್ ಸಂಸ್ಥೆೆಯ ಮಾರ್ಕೆಟಿಂಗ್ ಮ್ಯಾಾನೇಜರ್ ಶಿವಶಂಕರ ಇ್ಕೆ ಡೀಲರ್ಸ್ ವೀರನಗೌಡಗದ್ದಿಗೌಡ್ರು ಮುಖಂಡರಾದ ಶೇಖರ್ಗೌಡಮಾಲಿಪಾಟೀಲ್ ಸೇರಿ ಇತರೆ ರೈತ ಮುಖಂಡರು ಜ್ಯೋೋತಿ ಬೆಳಗಿಸುವುದರ ಮೂಲಕ ಸಮ್ಮೇಳನವನ್ನು ಉದ್ಘಾಾಟಿಸಿದರು.
ಕಾರ್ಯಕ್ರಮ ಕುರಿತು ಸಂಸ್ಥೆೆಯ ಮಾರ್ಕೆಟಿಂಗ್ ಮ್ಯಾಾನೇಜರ್ ಶಿವಶಂಕರ್ ಮಾತನಾಡಿ ಕೃಷಿಯಲ್ಲಿ ರಸಗೊಬ್ಬರ ಕಡಿಮೆ ಬಳಸಿ ನ್ಯಾಾನೋ ಡಿಎಪಿ, ನ್ಯಾಾನೋಯೂರಿಯ ಬಳಕೆ ಮಾಡಿ ಉತ್ತಮ ಬೆಳೆ ಬೆಳೆಯುವಂತೆ ಸಲಹೆ ನೀಡಿದರು.
ರೈತರಿಗೆ ಬೆಂಗಳೂರಿನ ಜಿ.ಕೆ.ವಿ.ಕೆ ಡಾ ಬಾಬುರಾಜೇಂದ್ರಪ್ರಸಾದ ಅಂತರಾಷ್ಟ್ರೀಯ ಸಮಾವೇಶಕೇಂದ್ರಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಮತ್ತು ಕೃಷಿ ಸಮ್ಮೇಳನದ ವಿಶೇಷ ಕಾರ್ಯಕ್ರಮ ನಡೆಯುತ್ತಿಿರುವ ನೇರ ಪ್ರಸಾರ ಕಾರ್ಯಕ್ರಮವನ್ನು ವಿಟಿ ಮೂಕಾಂತರ ರೈತರಿಗೆ ತೊರಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣದ ರೈತ ಮುಖಂಡರು ಪ್ರಗತಿ ಪರರೈತರು, ಸುತ್ತಮುತ್ತಲಿನ ಗ್ರಾಾಮಗಳ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದರು.
ಬಳಗಾನೂರು : ಬೃಹತ್ ಸಹಕಾರಿ ಮತ್ತು ರೈತರ ಸಮ್ಮೇಳನ ಯಶಸ್ವಿ

