ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಕರ್ನಾಟಕ ್ಲೈಯಿಂಗ್ ಟೆನಿಸ್ ಅಸೋಸಿಯೇಷನ್ವತಿಯಿಂದ ಸ್ವಾಾಮಿ ವಿವೇಕಾನಂದ ಜಯಂತಿ ಅಂಗವಾಗಿ ಕಿಡ್ಸ್ ಮ್ಯಾಾರಥಾನ್ ಹಮ್ಮಿಿಕೊಳ್ಳಲಾಗಿತ್ತು.
ಬೆಳಿಗ್ಗೆೆ ರೈಲ್ವೆೆ ಸ್ಟೇಷನ್ ವೃತ್ತದಿಂದ ಆರ್ಟಿ ಓ ಸರ್ಕಲ್ ವರೆಗೆ ವಿದ್ಯಾಾರ್ಥಿ ಮತ್ತು ವಿದ್ಯಾಾರ್ಥಿನಿಯರು ಪಾಲ್ಗೊೊಂಡು ಗಮನ ಸೆಳೆದರು. ಮ್ಯಾಾರಥಾನ್ ಓಟದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿಿ ಪತ್ರಗಳ ವಿತರಿಸಲಾಯಿತು.
ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಿಕೊಳ್ಳಲಾಗಿತ್ತು, ಈ ವೇದಿಕೆ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ರಾಮರಾವ್ ತಾತ ಬುಡದಿನ್ನಿಿ, ವಿಕಾಸ್ ಸುಖಾಣಿ , ರೆಡ್ಡಿಿ ಸಂಘದ ಕಾರ್ಯಾಧ್ಯಕ್ಷ ಡಿ. ಅಚ್ಚುತ್ ರೆಡ್ಡಿಿ, ಅರಣ್ಯ ಇಲಾಖೆಯ ರಾಜೇಶ್ ನಾಯಕ, ಮೊಯಿನ್ ಉಲ್ ಹಕ್, ಯಂಕಪ್ಪ ಪಿರಂಗಿ, ಮ್ಯಾಾರಥಾನ್ ಓಟ ಆಯೋಜಕ ಬ್ರಹ್ಮಾಾನಂದ ರೆಡ್ಡಿಿ ಸೇರಿ ಹಲವರಿದ್ದರು.
ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

