ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಜಿಲ್ಲಾಾ ನ್ಯಾಾಯವಾದಿಗಳ ಸಂಘದಲ್ಲಿ ಸುಪ್ರೀಂ ಕೋರ್ಟ್ ವಿಶ್ರಾಾಂತ ನ್ಯಾಾಯಾಧೀಶರಾದ ಶಿವರಾಜ ಪಾಟೀಲ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಚೇರಿಯಲ್ಲಿ ನ್ಯಾಯವಾದಿಗಳ ಸಂಘ, ಜಸ್ಟಿಿಸ್ ಶಿವರಾಜ ಪಾಟೀಲ ೌಂಡೇಶನ್ ಸಹಯೋಗದಲ್ಲಿ ಹಮ್ಮಿಿಕೊಂಡ ವಿಶ್ರಾಾಂತ ನ್ಯಾಾಯಾಧೀಶರಾದ ಶಿವರಾಜ ಪಾಟೀಲ ಅವರ ಜನ್ಮ ದಿನದ ಅಂಗವಾಗಿ ಕೇಕ್ ಕತ್ತರಿಸಿ ಪರಸ್ಪರರು ಸಿಹಿ ತಿನ್ನಿಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ರಾಜಾ ಪಾಂಡುರಂಗ ನಾಯಕ, ಕರುಣಾಕರ ಕಟ್ಟಿಿಮನಿ, ಸಿ.ಬಿ.ಪಾಟೀಲ, ಸಿ.ರಾಘವೇಂದ್ರ, ಲಕ್ಷ್ಮಪ್ಪ ಭಂಡಾರಿ, ಕೆ.ಪ್ರಹ್ಲಾದರಾವ್, ಚಂದ್ರಕಾಂತ ವಕೀಲ, ಎನ್.ಶಿವಶಂಕರ ಇತರರಿದ್ದರು.

