ಸುದ್ದಿಮೂಲ ವಾರ್ತೆ ಮುದಗಲ್ , ಜ.14:
ಪಟ್ಟಣದ ಪುರಸಭೆ, ನಾಡ ಕಾರ್ಯಾಲಯ ಸೇರಿದಂತೆ ವಿವಿಧ ಶಾಲಾ-ಕಾಲೇಜಿನಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಬುಧವಾರ ಆಚರಿಸಿದರು.
ಪುರಸಭೆಯಲ್ಲಿ ರೇಣುಕಾ ಬೋವಿ, ನಾಡ ಕಾರ್ಯಾಲಯದಲ್ಲಿ ವಿಎ ದೀಪಿಕಾ ರಾಠೋಡ್ ಸಿದ್ದರಾಮೇಶ್ವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ಪುಷ್ಪಾಾರ್ಚನೆ ಮಾಡಿದರು.
ಮುಖ್ಯಾಾಧಿಕಾರಿ ಪ್ರವೀಣಕುಮಾರ ಭೋಗಾರ್, ವ್ಯವಸ್ಥಾಾಪಕ ಸುರೇಶ ವನಹಳ್ಳಿಿ, ರವಿ ವಡ್ಡರ್, ಬಸವರಾಜ ಬಂಕದಮನಿ, ಸಿಬ್ಬಂದಿಗಳಾದ ಜಿಲಾನಿ ಪಾಷ, ಕುಪ್ಪಣ್ಣ, ರೂಪಾ, ಇಪ್ತಿಿಯಾರ್, ರವಿ, ಪೂಜಾರಿ, ಚಂದ್ರು ಹಾಗೂ ಇತರರು ಇದ್ದರು.
ಮುದಗಲ್: ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

