ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.21:
ಬಳ್ಳಾಾರಿಯ ಕೌಲ್ಬಜಾರ್ ವ್ಯಾಾಪ್ತಿಿಯ ಬಂಡಿಹಟ್ಟಿಿಯ ಶ್ರೀರಾಮಲಾದೇವಿ ದೇವಸ್ಥಾಾನದ ಹತ್ತಿಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪ್ರಮೀಳಾ ದರ್ಬಾರ್ ಅರ್ಥಾತ್ ಅರ್ಜುನನ ಗರ್ವಭಂಗ ಎಂಬ ಸುಂದರ ಪೌರಾಣಿಕ ಬಯಲಾಟ ೆ.3ರ ಮಂಗಳವಾರ ರಾತ್ರಿಿ 7.30 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ಬಂಡಿಹಟ್ಟಿಿಯ ಮಹಾನಗರಪಾಲಿಕೆಯ ಸದಸ್ಯೆೆ ಮಂಜುಳಾ ಉಮಾಪತಿ, ಕರ್ನಾಟಕ ಬಯಲಾಟ ಅಕಾಡೆಮಿಯ ಡಾ. ಕೆ.ಆರ್. ದುರ್ಗದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಹಾಗೂ ಬಯಲಾಟದ ಹಾರ್ಮೋನಿಯಂ ಮಾಸ್ತರ್ ಕೆ. ಸಣ್ಣ ಭೀಮಣ್ಣ ಮುಂತಾದವರು ಉದ್ಘಾಾಟನೆಯಲ್ಲಿ ಭಾಗವಹಿಸಲಿದ್ದಾಾರೆ.

