ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.27:
ಕನಕಗುರುಪೀಠದ ತಿಂಥಿಣಿ ಬ್ರಿಿಜ್ನಲ್ಲಿರುವ ಶಾಖಾಮಠದಲ್ಲಿ ಸಿದ್ದರಾಮಾನಂದಪುರಿ ಸ್ವಾಾಮೀಜಿಯವರ ಪುಣ್ಯಾಾರಾಧಾನೆ ಹಾಗೂ ನುಡಿ ನಮನ ಕಾರ್ಯಕ್ರಮಕ್ಕೆೆ ರಾಜ್ಯದ ಮುಖ್ಯಮಂತ್ರಿಿ ಸಿದ್ದರಾಮಯ್ಯಆಗಮಿಸಲಿದ್ದಾಾರೆಂದು ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಕುಪ್ಪಣ್ಣ ಕೊಡ್ಲಿಿ ಹೇಳಿದರು.
ಪಟ್ಟಣದ ಪತ್ರಿಿಕಾಭವನದಲ್ಲಿ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಲಿಂಗೈಕ್ಯರಾದ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಶ್ರೀಗಳ ಪುಣ್ಯಾಾರಾಧನೆ ಜ.31ರಂದು ನಡೆಯಲಿದೆ. ಹಾಗೂ ೆ.1ರಂದು ನುಡಿನಮನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಮುಖ್ಯಮಂತ್ರಿಿ ಸಿದ್ದರಾಮಯ್ಯನವರು ೆ.1ರಂದು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾಾರೆ.
ಎರಡು ದಿನಗಳ ಕಾರ್ಯಕ್ರಮಕ್ಕೆೆ ಹಲವಾರು ಮಠಾಧೀಶರು, ಸಚಿವರು, ಮಾಜಿಸಚಿವರು ಶಾಸಕರು ಜನಪ್ರತಿನಿಧಿಗಳು ಮುಖಂಡರು ಶ್ರೀಮಠದ ಭಕ್ತರು ಆಗಮಿಸಲಿದ್ದಾಾರೆ ಎಂದರು. ಹಾಲುಮತ ಸಂಘದ ಜಿಲ್ಲಾಾಧ್ಯಕ್ಷ ಗುಂಡಪ್ಪ ಸಾಹುಕಾರ ಕಾಚಾಪುರ, ತಿಂಥಿಣಿ ಬ್ರಿಿಜ್ ಕನಕಗುರುಪೀಠ ಟ್ರಸ್ಟ್ ಅಧ್ಯಕ್ಷ ಸಿದ್ದಯ್ಯ ಗ್ಯಾಾನಪ್ಪಯ್ಯ ಹಾಗೂ ಬೀರಪ್ಪ ಪೂಜಾರಿ, ಪರಸಪ್ಪ ಹುನಕುಂಟಿ, ಶಶಿಧರ ಬಿಜ್ಜೂರು, ಗ್ಯಾಾನಪ್ಪ, ಕೃಷ್ಣ, ಚನ್ನಬಸವ ಮುದಗಲ್ ಸೇರಿ ಇತರರಿದ್ದರು.
ಕನಕ ಗುರುಪೀಠದಲ್ಲಿ ಶ್ರೀಗಳ ನುಡಿನಮನ ಮುಖ್ಯಮಂತ್ರಿಗಳ ಆಗಮನ : ಕೊಡ್ಲಿ

