ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ರಾಯಚೂರು ತಾಲೂಕಿನ ಯಾಪಲದಿನ್ನಿಿ ಗ್ರಾಾಮದಲ್ಲಿ ೆ.11ರಿಂದ ಮೂರು ದಿನಗಳ ಕಾಲ ಹಜರತ್ ಸೈಯದ್ ಇಸ್ಲಾಾಂ ವಲಿ ಖಾದ್ರಿಿ ಬಾಬಾ ಹಜರತ್ ಸೈಯದ್ ಷಾ ಇಸ್ಮಾಾಯಿಲ್ ಖಾತ್ರಿಿ ರಹೆಮತುಲ್ಲಾಾಹಿ ಅಲೈ ಅವರ 55ನೇ ಉರುಸ್ ಜರುಗಲಿದೆ ಎಂದು ದರ್ಗಾ ಸಮಿತಿ ತಿಳಿಸಿದೆ.
ಈ ಕುರಿತು ಸೈಯದ್ ಷಾ ಹಾಫೀಜ್ ಪೀರ್ ಹುಸೇನಿ ಚಿಸ್ತಿಿ ಆ ಖಾದ್ರಿಿ ಆಲ್ ಖುಮೈಸಿ ಅವರು ಮಾಹಿತಿ ನೀಡಿದ್ದುಘಿ, ೆ.11ರಂದು ರಾತ್ರಿಿ 7ಕ್ಕೆೆ ಮುತವಲ್ಲಿ ಹಜರತ್ ಸೈಯದ್ ಷಾ ಅಲ್ಹಾಜ್ ಜಮಾಲುದ್ದೀನ್ ಖಾದ್ರಿಿ ಅವರ ಮನೆಯಿಂದ ಗಂದ ಹೊರಡಲಿದೆ. ಪ್ರಮುಖ ರಸ್ತೆೆಯಿಂದ ದರ್ಗಾಕ್ಕೆೆ ತಲುಪಲಿದೆ.
ೆ. 12ರಂದು ನಡೆಯುವ ಉರುಸ್ನಲ್ಲಿ ಜಿಲ್ಲೆೆ ಸೇರಿ ಆಂದ್ರಘಿ, ತೆಲಂಗಾಣದ ಭಕ್ತರು ಭಾಗವಹಿಸಲಿದ್ದು ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಜರುಗಲಿದೆ.
ೆ.13ರಂದು ಬೆಳಿಗ್ಗೆೆ 8ಕ್ಕೆೆ ಜಿಯಾರತ್ ಾತೆಹ ಜರುಗಲಿದೆ ಭಕ್ತರು ಈ ಉರುಸ್ನಲ್ಲಿ ಭಾಗವಹಿಸಿ ಯಶಸ್ವಿಿಗೊಳಿಸಲು ಸಮಿತಿಯ ಸದಸ್ಯರು ಕೋರಿದ್ದಾಾರೆ.

