ಸುದ್ದಿಮೂಲ ವಾರ್ತೆ ರಾಯಚೂರು, ಜ.31:
ಕಾಗಿನೆಲೆ ಮಹಾ ಸಂಸ್ಥಾಾನ ಕನಕ ಗುರು ಪೀಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಸಿದ್ದರಾಮಾನಂದ ಸ್ವಾಾಮೀಜಿಯವರ ಪುಣ್ಯಾಾರಾಧನೆ ಮತ್ತು ವಸತಿ ನಿಲಯದ ವಿದ್ಯಾಾರ್ಥಿಗಳಿಗಾಗಿ ನೂರು ಕ್ವಿಿಂಟಾಲ್ ಅಕ್ಕಿಿ ದೇಣಿಗೆ ನೀಡಲಾಗಿದೆ.
ರಾಯಚೂರು ಜಿಲ್ಲಾ ಕುರುಬ ಸಮಾಜ ಮತ್ತು ಹತ್ತಿಿ ಜಿನ್ನಿಿಂಗ್ ್ಯಾಕ್ಟರಿ ಮಾಲೀಕರು ನೂರು ಕ್ವಿಿಂಟಾಲ್ ಅಕ್ಕಿಿ ಸಂಗ್ರಹಿಸಿ ಲಾರಿ ಮೂಲಕ ಕಳುಹಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಹತ್ತಿಿ ಜಿನ್ನಿಿಂಗ್ ್ಯಾಕ್ಟರಿ ಮಾಲೀಕರಾದ ಬಾಬು ಮಂದಕಲ್, ಜ್ಯೋೋತಿ ಗೋಪಾಲ, ಡಿ.ಜಿ. ಮುಕುಂದ, ಕಬ್ಬಿಿಣ ಭೀಮಣ್ಣ, ಬಸವರಾಜ ಮಂದಕಲ್, ಚಂದ್ರಶೇಖರ ಜಿಲ್ಲಾಧಿಕಾರಿ, ಕೆ.ಪಂಪಾಪತಿ, ಕೆ. ಈಶಪ್ಪ, ಮಹಾದೇವಪ್ಪ ಮಿರ್ಜಾಪುರ, ನಾಗೇಂದ್ರಪ್ಪ ಮಟಮಾರಿ, ಅಯ್ಯಣ್ಣ ವಡವಾಟಿ, ನಾಗರಾಜ ಮಡ್ಡಿಿಪೇಟೆ, ಹನುಮಂತಪ್ಪ ವಕೀಲರು, ಮಂಜು ಹಾಗೂ ಇತರರಿದ್ದರು.
ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಪುಣ್ಯಾರಾಧನೆ ಮಠಕ್ಕೆ ನೂರು ಕ್ವಿಿಂಟಾಲ್ ಅಕ್ಕಿ ರವಾನೆ

