ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ಆದಾಯ ತೆರಿಗೆ ಇಲಾಖೆ ಹಾಗೂ ಜಿಎಸ್ ಟಿ ದಾಖಲೆಯಂತೆ ರಾಜ್ಯದ 52 ಸಾವಿರ ಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯಡಿ ಹಣ ಬರುತ್ತಿಿಲ್ಲ. ಈ ನಿಟ್ಟಿಿನಲ್ಲಿ ಕಾರ್ಯನ್ಮುಖರಾಗಿದ್ದು, ಮೊದಲ ಹಂತದಲ್ಲಿ 20 ಸಾವಿರ ಲಾನುಭವಿಗಳ ಸಮಸ್ಯೆೆ ಇತ್ಯರ್ಥಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಅರ್ಜಿದಾರರ ಸಮಸ್ಯೆೆಗಳನ್ನ ಪರಿಹರಿಸಲಾಗುವುದು ಎಂದು ಮಹಿಳಾ ಮತ್ತು ಕಲ್ಯಾಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಾಳ್ಕರ್ ತಿಳಿಸಿದರು.
ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಬಿಜೆಪಿ ಸದಸ್ಯ ಪಿ.ಎಚ್.ಪೂಜಾರ್ ಅವರ ಪ್ರಶ್ನೆೆಗೆ ಸಚಿವರು ಮಾತನಾಡಿದರು. ರಾಜ್ಯದಲ್ಲಿ ಸುಮಾರು 1.26 ಕೋಟಿ ಲಾನುಭವಿಗಳಿಗೆ ಗೃಹ ಲಕ್ಷ್ಮೀ ಹಣ ನೀಡಲಾಗುತ್ತಿಿದೆ. ಐಟಿ ಹಾಗೂ ಜಿಎಸ್ಟಿಿ ಪಾವತಿ 52 ಸಾವಿರ ಲಾನುಭವಿಗಳಿಗೆ ಯೋಜನೆಯಡಿ ಹಣ ತಲುಪುತ್ತಿಿಲ್ಲ ಎಂಬುದು ಗಮನಕ್ಕೆೆ ಬಂದಿದ್ದು, ಈಗಾಗಲೇ 20 ಸಾವಿರ ಲಾನುಭವಿಗಳ ಸಮಸ್ಯೆೆ ಸರಿಪಡಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಚರ್ಚೆ ವೇಳೆ ಮಾತನಾಡಿದ ಪೂಜಾರ್ ಐಟಿ ಹಾಗೂ ಜಿಎಸ್ ಟಿ ಪಾವತಿ ಮಾಡುತ್ತಿಿರುವುದಾಗಿ ಹೇಳಿ ಬಾಗಲಕೋಟೆ ಜಿಲ್ಲೆಯಲ್ಲಿ 712 ಲಾನುಭವಿಗಳನ್ನ ಯೋಜನೆ ವ್ಯಾಾಪ್ತಿಿಯಿಂದ ಹೊರಗಿಡಲಾಗಿತ್ತು. ತೆರಿಗೆ ಪಾವತಿ ಮಾಡಿದಿರುವ ಅಗತ್ಯ ದಾಖಲಾತಿಗಳನ್ನ ಒದಗಿಸಿದರೂ ಗೃಹ ಲಕ್ಷ್ಮೀ ಹಣ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆೆ ಪ್ರತಿಕ್ರಿಿಯಿಸಿದ ಲಕ್ಷ್ಮೀ ಹೆಬ್ಬಾಾಳ್ಕರ್, ಜಿಎಸ್ಟಿಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿಿದೆ. ಈ ಬಗ್ಗೆೆ ಐಟಿ ಇಲಾಖೆಗೆ ಪತ್ರ ಬರೆಯಲಾಗಿದೆ. ಜಿಎಸ್ ಟಿ ಕೌನ್ಸಿಿಲ್ ಗಮನಕ್ಕೂ ತರಲಾಗಿದೆ. ತಾಂತ್ರಿಿಕ ದೋಷದಿಂದ ಸಮಸ್ಯೆೆ ಉದ್ಬವವಾಗಿದೆ. ಇದನ್ನ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.
ಆದಾಯ ತೆರಿಗೆ ಪಾವತಿ ಹಾಗೂ ಜಿಎಸ್ಟಿಿ ಪಾವತಿಸುವ ಮಹಿಳೆಯರು ಹೊರತುಪಡಿಸಿ ಅರ್ಹ ಲಾನುಭವಿಗಳಿಗೆ ಈಗಲೂ ತಮ್ಮ ಹೆಸರನ್ನು ಗೃಹಲಕ್ಷ್ಮಿಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು.
52 ಸಾವಿರ ಗೃಹಲಕ್ಷ್ಮೀ ಲಾನುಭವಿಗಳ ಸಮಸ್ಯೆ ಇತ್ಯರ್ಥ: ಸಚಿವೆ ಹೆಬ್ಬಾಳ್ಕರ್

