ಸುದ್ದಿಮೂಲ ವಾರ್ತೆ ಮುದಗಲ್, ೆ.02:
ಪಟ್ಟಣಕ್ಕೆೆ ಆಗಮಿಸಿದ ರಾಯಚೂರು ಜಿಲ್ಲಾ ಉತ್ಸವ ರಥಕ್ಕೆೆ ಶಾಲಾ ಮಕ್ಕಳು ಮತ್ತು ಅಧಿಕಾರಿಗಳು ಸೋಮವಾರ ಸಾಯಂಕಾಲ ಅದ್ದೂರಿಯಾಗಿ ಸ್ವಾಾಗತ ಮಾಡಿಕೊಂಡು ಬೀಳ್ಕೊೊಟ್ಟರು.
ಲಿಂಗಸುಗೂರು ರಸ್ತೆೆಯ ಕಮಾನಿನಿಂದ ಸ್ವಾಾಗತಿಸಿ ಪಟ್ಟಣಕ್ಕೆೆ ಬರಮಾಡಿಕೊಂಡರು. ನಂತರ ಕ್ರಿಿಸ್ತಜ್ಯೋೋತಿ ಶಾಲೆಯ ಮುಂದಿನಿಂದ ಪುರಸಭೆಯವರೆಗೆ ವಿವಿಧ ಶಾಲಾ ಮಕ್ಕಳಿಂದ ರಥಯಾತ್ರೆೆಯನ್ನು ಮೆರವಣಿಗೆ ಮೂಲಕ ತಂದು ಪುರಸಭೆ ಆವರಣದಲ್ಲಿ ರಥಕ್ಕೆೆ ಪೂಜೆ ಸಲ್ಲಿಸಿದರು. ಮುಖ್ಯಾಾಧಿಕಾರಿ ಪ್ರವೀಣಕುಮಾರ ಬೋಗಾರ ಮಾಲಾರ್ಪಣೆ ಮಾಡಿದರು.
ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರು, ಉಪತಹಶೀಲ್ದಾಾರ ತುಳುಜಾರಾಮಸಿಂಗ್, ಸಿಡಿಪಿಒ ನಾಗರತ್ನ, ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಾಚಾರ್ಯ ದುರಗಪ್ಪ ಕಟ್ಟಿಿಮನಿ, ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿ ರವೀಂದ್ರ ಉಪ್ಪಾಾರ, ಪುರಸಭೆ ವ್ಯವಸ್ಥಾಾಪಕ ಸುರೇಶ ವನಹಳ್ಳಿಿ, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಸರಕಾರಿ ಬಾಲಕರ ಪ್ರೌೌಢಶಾಲೆ ಮುಖ್ಯಶಿಕ್ಷಕ ನೀಲಪ್ಪ ಅಚನೂರು ಹಾಗೂ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು, ಊರಿನ ಗಣ್ಯರು, ವಿವಿಧ ಶಾಲಾ ಮಕ್ಕಳು, ಪುರಸಭೆ ಸಿಬ್ಬಂದಿಗಳು ಇದ್ದರು.
ಮುದಗಲ್ : ಜಿಲ್ಲಾ ಉತ್ಸವ ರಥಕ್ಕೆ ಅದ್ದೂರಿ ಸ್ವಾಾಗತ ; ಬೀಳ್ಕೊಡುಗೆ

