ಸುದ್ದಿಮೂಲ ವಾರ್ತೆ ಸಿಂಧನೂರು, ೆ.03:
ನಗರದ ಎ್ಆರ್ಸಿಸಿ ಮೈದಾನದಲ್ಲಿ ನಡೆದ ಉತ್ತರ ಕರ್ನಾಟಕ ಟೆನ್ನಿಿಸ್ ಅಸೋಶಿಯೇಶನ್ನಿಂದ ಆಯೋಜಿಸಲಾಗಿದ್ದ ವಿವಿಧ ವಯೋಮಾನದ ಟೆನ್ನಿಿಸ್ ಸ್ಪರ್ಧೆಗಳಲ್ಲಿ ಸಿಂಧನೂರಿನ ಆಟಗಾರರು ಪಾರುಪತ್ತೆೆ ಮೆರೆದ್ದಾಾರೆ.
ಮೂರು ದಿನಗಳ ಕಾಲ ನಡೆದ ಪಂದ್ಯಾಾವಳಿಯಲ್ಲಿ 55+ ವಯೋಮಾನದ ಡಬಲ್ಸ್ ವಿಭಾಗದಲ್ಲಿ ಸಿಂಧನೂರಿನ ಸಿ.ಟಿ ಪಾಟೀಲ್ ಮತ್ತು ಉದಯ ಭಾಸ್ಕರ್ ಪ್ರಥಮ ಸ್ಥಾಾನ, 35+ ವಯೋಮಾನದ ಸಿಂಗಲ್ಸ್ ವಿಭಾಗದಲ್ಲಿ ಸಿಂಧನೂರಿನ ರವಿರಾಜ್ ಇಂಜಿನಿಯರ್ ಪ್ರಥಮ, ಯಾದಗಿರಿಯ ಮಲ್ಲು ಯಾದವ್ ದ್ವಿಿತೀಯ. 35+ ವಯೋಮಾನದ ಡಬಲ್ಸ್ ವಿಭಾಗದಲ್ಲಿ ಸಿಂಧನೂರಿನ ರವಿರಾಜ್ ಇಂಜಿನಿಯರ್ ಮತ್ತು ನಿಸಾರ್ ಬೇಗ್ ಪ್ರಥಮ, 70+ ವಯೋಮಾನದ ಡಬಲ್ಸ್ ವಿಭಾಗದಲ್ಲಿ ಸಿಂಧನೂರಿನ ಆರ್.ತಿಮ್ಮಯ್ಯ ನಾಯಕ್ ದ್ವಿಿತೀಯ ಸ್ಥಾಾನ ಪಡೆದುಕೊಂಡಿದ್ದಾಾರೆ.
ಪಂದ್ಯಾಾವಳಿಯಲ್ಲಿ ಬಾಗಲಕೋಟೆ ಜಿ.ಪಂ. ಸಿಇಓ ಶಶಿಧರ್ ಕೋರೆ, ಬಳ್ಳಾಾರಿ ಅಪರ ಜಿಲ್ಲಾಾಧಿಕಾರಿ ಜುಬೇರ್, ಡಿವೈಎಸ್ಪಿಗಳಾದ ಚಂದ್ರಶೇಖರ್, ಶರಣಪ್ಪ, ಸಿಪಿಐ ವೀರಾರೆಡ್ಡಿಿ ಅನೇಕರು ಪಂದ್ಯಾಾವಳಿಯಲ್ಲಿ ಭಾಗವಹಿಸಿ ಯುವ ಆಟಗಾರರಿಗೆ ಪ್ರೇೇರಣೆ ನೀಡಿದರು.
ಉ-ಕ ಟೆನ್ನಿಸ್ ಪಂದ್ಯಾವಳಿ : ಸಿಂಧನೂರು ಉತ್ತಮ ಸಾಧನೆ

