ಸುದ್ದಿಮೂಲ ವಾರ್ತೆ ಸಿರವಾರ, ೆ.03:
ತಾಲೂಕಿನ 14 ಗ್ರಾಾಮ ಪಂಚಾಯತಿಗಳ ಅಧ್ಯಕ್ಷ- ಉಪಾಧ್ಯಕ್ಷ ಹಾಗೂ ಸದಸ್ಯರ ಅಧಿಕಾರದ ಅವಧಿ ಮುಕ್ತಾಾಯವಾಗಿದೆ.
ೆ.3ರಿಂದ ೆ.5ಕ್ಕೆೆ ಎಲ್ಲಾ ಗ್ರಾಾ.ಪಂ. ಅಧಿಕಾರದ ಅವಧಿ ಮುಕ್ತಾಾಯವಾಗಲಿದೆ. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳನ್ನು ಗ್ರಾಾ.ಪಂ. ಆಡಳಿತ ಅಧಿಕಾರಿಗಳು ಎಂದು ಜಿಲ್ಲಾಧಿಕಾರಿ ನಿತೀಶ್. ಕೆ ಅವರು ನೇಮಕ ಮಾಡಿ ಈ ಆದೇಶ ಹೊರಡಿಸಿದ್ದಾರೆ.
ತಾಲೂಕಿನ 14 ಗ್ರಾಾಮ ಪಂಚಾಯತಿಗಳಲ್ಲಿ ಅತ್ತನೂರು, ಬಾಗಲವಾಡ, ಗ್ರಾಾ.ಪಂ.ಗಳಿಗೆ ತಾ.ಪಂ.ಇಓ. ಶಶಿಧರಸ್ವಾಾಮಿ, ಗ್ರಾಾ.ಪಂ. ಚಾಗಭಾವಿ, ಬಲ್ಲಟಿಗಿ, ಸಿರವಾರಕ್ಕೆೆ ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮಿಿ ಪಾಟೀಲ, ಗಣದಿನ್ನಿಿ, ಚಿಂಚರಕಿ ಗ್ರಾಾ.ಪಂ.ಗಳಿಗೆ ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ, ಹರವಿ, ಹೀರಾ ಗ್ರಾಾ.ಪಂ.ಗೆ ಮಾನ್ವಿಿ ಬಿಇಓ ಚಂದ್ರಶೇಖರ ದೊಡ್ಡಮನಿ, ಹಿರೇಹಣಿಗಿ,ಕೆ.ಗುಡದಿನಿಗ್ನಳಿಗೆ ಮಾನ್ವಿಿ ಪಿಆರ್ ಡಿ ಸತೀಶ ಚವ್ಹಾಾಣ್,ಗ್ರಾಾ.ಪಂ. ಕಲ್ಲೂರು, ಮಾಡಗಿರಿ ಸಿರವಾರ ಪಶು ಇಲಾಖೆಯ ಡಾ.ರಾಜು ಕಾಂಬ್ಳೆೆ, ಮಲ್ಲಟ, ನವಲಕಲ್ ಗ್ರಾಾ.ಪಂ. ಮಾನ್ವಿಿ ಭೂದಾಖಲೆಯ ಇಲಾಖೆಯ ನಿರ್ದೇಶಕ ಮಹ್ಮದ್ ನೂರುದ್ದೀನ್ ಇವರನ್ನು ಗ್ರಾಾಮ ಪಂಚಾಯತಿ ಆಡಳಿತ ಅಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು.
ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಹಾಗೂ ಸದಸ್ಯರ ಅಧಿಕಾರ ಅಂತ್ಯ, ಆಡಳಿತ ಅಧಿಕಾರಿಗಳ ನೇಮಕ

