ಸುದ್ದಿಮೂಲ ವಾರ್ತೆ ಬೆಂಗಳೂರು, ೆ.03:
ಪಾಕಿಸ್ತಾಾನ ರಾಷ್ಟ್ರವನ್ನು ದ್ವೇಷಿಸುವ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾಾನ ಇಲ್ಲದೆ ಪಾಕಿಸ್ತಾಾನಕ್ಕೆೆ ತೆರಳಿ ಅಲ್ಲಿ ಬಿರಿಯಾನಿ ಸೇವಿಸಿ ಬಂದಿದ್ದಾರೆ ಇದು ಏನು ಎಂದು ವಿಧಾನ ಪರಿಷತ್ ಕಲಾಪದಲ್ಲಿ ಆಡಳಿತ ಪಕ್ಷದ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಪ್ರಶ್ನಿಿಸಿದರು.
ಮಂಗಳವಾರ ನಡೆದ ಕಲಾಪದಲ್ಲಿ ಆಡಳಿತ ಪಕ್ಷದ ಸದಸ್ಯ ನಜೀರ್ ಅಹ್ಮದ್ ಅವರನ್ನು ನಿಂದಿಸಿದ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರ ಕ್ಷಮೆ ಕೋರಿ ಚರ್ಚೆ ನಡೆಯುತ್ತಿಿದ್ದ ವೇಳೆ ಅವರು ಮಾತನಾಡಿದರು.
ಇಲ್ಲಿ ನಜೀರ್ ಅಹ್ಮದ್ ಅವರು ಮುಸ್ಲಿಿಮರು ಎನ್ನುವ ಕಾರಣಕ್ಕೆೆ ವಿರೋಧ ವ್ಯಕ್ತಪಡಿಸುತ್ತಿಿದ್ದೀರಿ. ಅವರು ಕರ್ನಾಟಕದಲ್ಲಿ ಹುಟ್ಟಿಿ ಇಲ್ಲೇ ಸಾಯುತ್ತಾಾರೆ. ಹೀಗಾಗಿ ಅವರನ್ನು ಪಾಕಿಸ್ತಾಾನದವರು ಎನ್ನಲು ಬರುವುದಿಲ್ಲ. ಅವರು ಭಾರತೀಯ ನಾಗರಿಕರು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾಾನ ಇಲ್ಲದೆ ಪಾಕಿಸ್ತಾಾನಕ್ಕೆೆ ತೆರಳಿ ಬಿರಿಯಾನಿ ಸೇವಿಸಿ ಬಂದಿದ್ದಾರೆ ಇದಕ್ಕೆೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಿಸಿದರು. ಈ ವೇಳೆ ವಿಪಕ್ಷ ಸದಸ್ಯರು ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯನ್ನು ವಿರೋಧಿಸಿದರು.
ಪಾಕ್ಗೆ ತೆರಳಿ ಬಿರಿಯಾನಿ ತಿಂದು ಬಂದ ಮೋದಿ

