ಸುದ್ದಿಮೂಲ ವಾರ್ತೆ ಬೆಂಗಳೂರು, ೆ.03:
ಪ್ರಧಾನ ಮಂತ್ರಿಿ ನರೇಂದ್ರ ಮೋದಿ ಅವರು ಇಡೀ ದೇಶದಕ್ಕೆೆ ಪ್ರಧಾನಮಂತ್ರಿಿ ಅವರು ಕೇವಲ ಬಿಜೆಪಿಗೆ ಮಾತ್ರ ಅಲ್ಲ. ಹೀಗಾಗಿ ಅವರ ಬಗ್ಗೆೆ ಮಾತನಾಡುವ ವೇಳೆ ಗೌರವ ಇರಬೇಕು ಎಂದು ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿದರು.
ಆಡಳಿತ ಪಕ್ಷ ಸದಸ್ಯ ನಜೀರ್ ಅಹ್ಮದ್ ಅವರಿಗೆ ಪಾಕಿಸ್ತಾಾನದ ನಾಲಿಗೆ ಎಂದ ಹಿನ್ನೆೆಲೆಯಲ್ಲಿ ಅವರ ಕ್ಷಮೆಗೆ ಪಟ್ಟು ಹಿಡಿದ ಹಿನ್ನೆೆಲೆಯಲ್ಲಿ ಮಾತನಾಡಿದರು.
ಮೋದಿ ಅವರು ಇಡೀ ಭಾರತೀಯರ ಪ್ರಧಾನಮಂತ್ರಿಿ. ಅವರಿಗೆ ನಾವು ಗೌರವ ಕೊಡಬೇಕು. ವೈರಿ ರಾಷ್ಟ್ರಗಳು ಮಾತ್ರ ಮೋದಿ ವಿರುದ್ಧ ಮಾತನಾಡುತ್ತಾಾರೆ. ನಮ್ಮವರು ಯಾರು ಮಾತನಾಡುವುದಿಲ್ಲ. ಮೋದಿ ಕುರಿತು ನಜೀರ್ ಅವರು ನೀಡಿದ ಹೇಳಿಕೆ ಗಂಭೀರತೆಯನ್ನು ಸದನದ ಮುಂದಿಡಲು ನಾನು ಈ ರೀತಿಯ ಪದ ಪ್ರಯೋಗ ಮಾಡಬೇಕಾಗಿ ಬಂತು. ಇದರಲ್ಲಿ ಯಾರನ್ನು ತೆಗಳುವ ಉದ್ದೇಶ ಇಲ್ಲ. ಅಲ್ಲದೆ ನಾನು ಯಾರ ಹೆಸರನ್ನು ಪ್ರಸ್ತಾಾಪಿಸಿಲ್ಲ. ಈ ರೀತಿ ಮಾತನಾಡಿದವರನ್ನು ಪತ್ತೆೆ ಮಾಡಿ ಎಂದಷ್ಟೇ ಹೇಳಿದ್ದೇನೆ. ಇದನ್ನೆೆ ವಿವಾದ ಮಾಡುತ್ತಿಿದ್ದಾರೆ ಎಂದು ವಿಪಕ್ಷ ಸದಸ್ಯ ಸಿ.ಟಿ.ರವಿ ಹೇಳಿದರು.
ನಾನು ಯಾರನ್ನು ಕುರಿತು ಮಾತನಾಡಿಲ್ಲ. ಅಲ್ಲದೆ ನಾನು ಯಾವ ತಪ್ಪುು ಮಾಡಿಲ್ಲ. ಹೀಗಾಗಿ ನಾನು ವಿಷಾಧ ವ್ಯಕ್ತಪಡಿಸುವುದಿಲ್ಲ ಎಂದರು.
ಮೋದಿ ಬಗ್ಗೆ ಮಾತನಾಡುವಾಗ ಗೌರವ ಇರಬೇಕು : ಸಿ.ಟಿ.ರವಿ

