ಸುದ್ದಿಮೂಲ ವಾರ್ತೆ ರಾಯಚೂರು, ೆ.03
ವಿದ್ಯಾಾರ್ಥಿಗಳು ಮುಂದಿನ ಜೀವನದಲ್ಲಿ ಉನ್ನತ ವಿದ್ಯಾಾಭ್ಯಾಾಸ ಪಡೆದು ಸಮಾಜಕ್ಕೆೆ ಸೇವೆಯೊಂದಿಗೆ ಮಾದರಿ ಜೀವನ ನಡೆಸಬೇಕು ಎಂದು ತಾರಾನಾಥ ಶಿಕ್ಷಣ ಸಂಸ್ಥೆೆ ಕಾರ್ಯದರ್ಶಿ ಅಂಬಾಪತಿ ಪಾಟೀಲ ವಕೀಲರು ಸಲಹೆ ನೀಡಿದರು.
ಚನ್ನಬಸಮ್ಮ ಎಂ ನಾಗಪ್ಪ ಬಾಲಕಿಯರ ಪದವಿಪೂರ್ವ ಕಾಲೇಜಿನ ನ ಪಿಯುಸಿ ದ್ವಿಿತೀಯ ವರ್ಷದ ವಿದ್ಯಾಾರ್ಥಿನಿಯರ ಬೀಳ್ಕೊೊಡುಗೆ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು. ವಿದ್ಯಾಾಭ್ಯಾಾಸ ಮಾಡುವ ಹಾಗೆ ನಟನೆ ಮಾಡಬೇಡಿ. ಮುಂದಿನ ವರ್ಷದಿಂದ ಪಿಯುಸಿ ವಿಜ್ಞಾನ ವಿಭಾಗ ಆರಂಭವಾಗಲಿದ ಎಂದರು.
ರಾಯಚೂರಿನಲ್ಲಿ ಅಣುಸ್ಥಾಾವರ ನಿರ್ಮಿಸು ಹುನ್ನಾಾರ ನಡೆದಿದ್ದು ವಿದ್ಯಾಾವಂತರು ವಿರೋಧಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸಲಹೆ ಮಾಡಿದರು.
ಕಾಲೇಜಿನ ಕಾರ್ಯದರ್ಶಿ ಸುನೀಲ್ ಭಂಡಾರಿ, ಅಧ್ಯಕ್ಷತೆ ವಹಿಸಿದ್ದ ವೀರಹನುಮಾನ್, ಆಡಳಿತ ಮಂಡಳಿಯ ಸದಸ್ಯರುಗಳಾದ ರುದ್ರಪ್ಪ ಅಂಗಡಿ, ಸುರೇಂದ್ರ ಭಂಡಾರಿ, ಎಂ. ವೀರೇಶಪ್ಪ, ಸಿಎಂಎನ್ ಕಾಲೇಜ್ ಪ್ರಾಾಚಾರ್ಯ ವೆಂಕಟೇಶ ದೊಡ್ಡಮನಿ ಮುಂತಾದವರು ಉಪಸ್ಥಿಿತರಿದ್ದರು.
ಪ್ರಾಮಾಣಿಕ ವಿದ್ಯಾಭ್ಯಾಸ ಮತ್ತು ಗುರಿಯಿಂದ ಯಶಸ್ಸು ಸಾಧ್ಯ – ಅಂಬಾಪತಿ ಪಾಟೀಲ್

