ಸುದ್ದಿಮೂಲ ವಾರ್ತೆ ಲಿಂಗಸೂಗೂರು, ೆ.03:
ಜಿಲ್ಲಾಾಡಳಿತ ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರ ಜಿಲ್ಲಾಾ ಪಂಚಾಯತ ಮಹಿಳಾ ಮಕ್ಕಳ ಕಲ್ಯಾಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ರಾಯಚೂರು ಜಿಲ್ಲೆೆಯಾದ್ಯಂತ ಬಾಲ್ಯವಿವಾಹ ಮುಕ್ತ ಕರ್ನಾಟಕ ಜಾಗೃತಿ ರಥವು ಪಟ್ಟಣಕ್ಕೆೆ ಆಗಮಿಸುತ್ತಿಿರುವಂತೆ ಹಸಿರು ನಿಶಾನೆ ತೋರಿಸಿ ಪ್ರಭಾರಿ ತಹಸೀಲ್ದಾಾರ ಪುರುರಾಜ ಸೋಳಂಕಿ ಚಾಲನೆ ನೀಡಿದರು.
ಈ ವೇಳೆ ತಾಲೂಕಾ ಶಿಕ್ಷಣ ಅಧಿಕಾರಿ ಸುಜಾತ ಹೂನೂರು, ಸಿಡಿಪಿಓ ನಾಗರತ್ನ, ಅರಣ್ಯ ಅಧಿಕಾರಿ ಭೀಮರಾಯ, ಆರೋಗ್ಯ ಇಲಾಖೆಯ ಪ್ರಾಾಣೇಶ, ಅಲ್ಪಸಂಖ್ಯಾಾತ ಇಲಾಖೆಯ ಷಡಕ್ಷರಿ ಹಾದಿಮನಿ, ತೋಟಗಾರಿಕೆ ಇಲಾಖೆಯ ತಾವರೆಪ್ಪ, ಮಹಿಳಾ ಸಂಘಟನೆಯ ಶರಣಮ್ಮ ಹೂನೂರು, ಲೋಕೋಪ ಯೋಗಿ ಇಲಾಖೆ, ಎನ್ಸಿಸಿತಂಡ ಅಂಗನವಾಡಿಯ ಮೇಲ್ವಿಿಚಾರಕರು, ಕಾರ್ಯ ಕರ್ತೆಯರು, ಸಹಾಯಕಿಯರು ಸೇರಿದಂತೆ ಇತರರಿದ್ದರು.
ಬಾಲ್ಯ ವಿವಾಹ ಮುಕ್ತ ಜಾಗೃತ ರಥಕ್ಕೆ ಚಾಲನೆ

