ಸುದ್ದಿಮೂಲ ವಾರ್ತೆ ಮುದಗಲ್, ೆ.04:
ಪಟ್ಟಣದ ಪ್ರಮುಖ ರಸ್ತೆೆಗಳಲ್ಲಿ ಸಮೀಪದ ಕನ್ನಾಾಪೂರಹಟ್ಟಿಿ ಗ್ರಾಾಮದ ಹೊರವಲಯದ ಪರಮಾನಂದ ದೇವಸ್ಥಾಾನದಲ್ಲಿ ಪ್ರತಿಷ್ಠಾಾಪನೆಗೊಳ್ಳಲಿರುವ ಶಿವನ ಶಿಲಾಮೂರ್ತಿ ಯನ್ನು ಮಂಗಳವಾರ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಸ್ಥಳೀಯ ನೀಲಕಂಠೇಶ್ವರ ದೇವಸ್ಥಾಾನದ ಮುಂದಿನಿಂದ ಪರಮಾನಂದ ಶಿವನ ಮೂರ್ತಿಗೆ ಅಲಂಕೃತ ವಾಹನದಲ್ಲಿರಿಸಿ ಪೂಜೆ ಸಲ್ಲಿಸಿ, ಮೆರವಣಿಗೆ ಜರುಗಿತು.
ಶಿವನ ಶಿಲಾಮೂರ್ತಿ ಮೆರವಣಿಗೆ

