ಸುದ್ದಿಮೂಲ ವಾರ್ತೆ ಚಿಂಚೋಳಿ, ೆ.06:
ಚಿಂಚೋಳಿ ಪಟ್ಟಣದ ಚಂದಾಪುರದ ಗಾಂಧಿ ಚೌಕಿ ಹತ್ತಿಿರದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಬಿ21 ಮತ್ತು 22 ನೇ ಸಾಲಿನಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣವು ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿ ವತಿಯಿಂದ 29 ಲಕ್ಷ ರೂಪಾಯಿಗಳ ವೆಚ್ಚದಲ್ಲ ನಿರ್ಮಾಣಮಾಡಿದ್ದು ಇನ್ನುವರೆಗೆ ಗ್ರಂಥಾಲಯದ ಕಟ್ಟಡ ಉದ್ಘಾಾಟನೆ ಆಗಿಲ್ಲ.
ಗ್ರಂಥಾಲಯದ ಬಳಿ ಗಿಡಗಂಟಿಗಳು ಬೆಳೆದು ಗ್ರಂಥಾಲಯವು ಇದು ಇಲ್ಲೋ ಎನ್ನುವ ಪರಿಸ್ಥಿಿತಿ ಬಂದಿದೆ ದೇವರು ಕೊಟ್ಟರು ಪೂಜಾರಿ ಕೊಟ್ಟಿಿಲ್ಲ ಎಂದಂತೆ ಸಾರ್ವಜನಿಕ ಗ್ರಂಥಾಲಯದ ಕಥೆಯಾಗಿದೆ. ಏಕೆಂದರೆ ಗ್ರಂಥಾಲಯ ಇಲಾಖೆ ಬೇಜವಾಬ್ದಾಾರಿಯಿಂದ ಹಾಳು ಬಿದ್ದಿದೆ. ಗ್ರಂಥಾಲಯ ಕಟ್ಟಡಕ್ಕೆೆ ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿ ವತಿಯಿಂದ 32 ಲಕ್ಷದ ಕಾಮಗಾರಿ ಮಾಡಿದರು ಕೂಡ ಉಪಯೋಗಕ್ಕೆೆ ಬಾರದಾಗಿದೆ ಆಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕ ಗ್ರಂಥಾಲಯ ಪ್ರಾಾರಂಭ ಮಾಡಬೇಕೆಂದು ಬಿ ಎಸ್ ಪಿ ಪಕ್ಷದ ಮುಖಂಡರಾದ ಗೌತಮ್ ಬೊಮ್ಮನಹಳ್ಳಿಿ, ಅವರು ಆಗ್ರಹಿಸಿದ್ದಾರೆ
ಗ್ರಂಥಾಲಯ ಇಲಾಖೆ ಬೇಜವಾಬ್ದಾರಿಯಿಂದ ಹಾಳು ಬಿದ್ದ ಸಾರ್ವಜನಿಕ ಗ್ರಂಥಾಲಯ

