ಸುದ್ದಿಮೂಲ ವಾರ್ತೆ ಜೇವರ್ಗಿ, ೆ.06:
ಡಿಸಿಸಿ ಬ್ಯಾಾಂಕ್ ನಿರ್ದೇಶಕ ಬಸವರಾಜ ಪಾಟೀಲ್ ನರಿಬೋಳ ಅವರ ಹುಟ್ಟುಹಬ್ಬದ ಅಂಗವಾಗಿ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಕಾರ್ಯಧ್ಯಕ್ಷ
ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು ಹಾಗೂ ಪುರಸಭೆಯ ಪೌರ ಕಾರ್ಮಿಕರಿಗೆ ಸನ್ಮಾಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಸಾಯಬಣ್ಣ ದೊಡ್ಡಮನಿ, ಶರಣಗೌಡ ಬಿರಾದಾರ, ನಾನಗೌಡ ಅಲ್ಲಾಪೂರ, ಸಿದ್ದಣ್ಣ ಹೂಗಾರ, ಧರ್ಮರಾಜ ಜೋಗೂರ, ಎಸ್.ಎಸ್ ಸಲಗರ, ನಿಂಗಣ್ಣ ಬಂಡಾರಿ,ವಿಜಯಲಕ್ಷ್ಮಿಿ ಆಂದೋಲ, ಪ್ರಭು ಜಾಧವ, ರ್ೌ ಹವಾರ್ಲ್ದಾಾ,ಸರೋಜನಿ ಮಯೂರ,ಗುರುಗೌಡ ಪಾಟೀಲ್, ಸಂಗನಗೌಡ ರದ್ದವಡಗಿ, ಭೀಮರಾಯ ಹಳ್ಳಿಿ ರಾಜು ತಳವಾರ, ಶ್ರೀಶೈಲಗೌಡ ಪಾಟೀಲ್, ಶರಣು ಕೊಳಕೂರ ಇತರರಿದ್ದರು.
ಡಿಸಿಸಿ ಬ್ಯಾಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹುಟ್ಟುಹಬ್ಬ ಹಣ್ಣು ಹಂಪಲು ವಿತರಣೆ, ಪೌರ ಕಾರ್ಮಿಕರಿಗೆ ಸನ್ಮಾನ

