ಸುದ್ದಿಮೂಲ ವಾರ್ತೆ ಔರಾದ, ೆ.06:
ಸುಭಾಸ್ ಚಂದ್ರ ಬೋಸ್ ಯುವಕ ಸಂಘ ಮತ್ತು ವಿದ್ಯಾಾರ್ಥಿ ಬಂಧುತ್ವ ವೇದಿಕೆ ವತಿಯಿಂದ ೆ. 6 ರಂದು ನಡೆಯಬೇಕಿದ್ದ ಎಸ್ ಎಸ್ ಎಲ್ ಸಿ, ಪಿ ಯು ಸಿ ಲಿತಾಂಶ ಸುಧಾರಣೆ ಕಾರ್ಯಗಾರ ಹಾಗೂ ವಿದ್ಯಾಾರ್ಥಿಗಳಿಗೆ ಪ್ಯಾಾಡ್ ವಿತರಣೆ ಸಮಾರಂಭ ಕಾರಣಾ0ತರದಿಂದ ಮುಂದೂಡಲಾಗಿದ್ದು, ಇದೆ ೆ. 12 ರಂದು ತಾಲೂಕಿನ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮುಂಜಾನೆ 11.30 ಗಂಟೆಗೆ ನಡೆಯಲಿದೆ ಎಂದು ಸುಭಾಸ್ ಚಂದ್ರ ಬೋಸ್ ಯುವಕ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

