ಸುದ್ದಿಮೂಲ ವಾರ್ತೆ ಮಾನ್ವಿ, ೆ.08:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಿಕೊಳ್ಳುವ ಕವಿಗೋಷ್ಠಿಿಯಲ್ಲಿ ಭಾಗವಹಿಸುವ ಮಾನವಿ ತಾಲೂಕಿನ ಕವಿಗಳು ೆ. 14 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸವ ನೀರಮಾನ್ವಿಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಿಕಾ ಪ್ರಕಟಣೆ ನೀಡಿರುವ ಅವರು ಕವಿಗೋಷ್ಠಿಿಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ಗ್ರಾಾಮ ಮತ್ತು ಮೊಬೈಲ್ ಸಂಖ್ಯೆೆಯನ್ನು ನೋಂದಣಿ ಮಾಡಿಸಬೇಕು, ಕವನ ವಾಚಿಸುವವರು ಸ್ವಯಂ ರಚಿತ ಒಂದೇ ಕವನ ವಾಚಿಸಲು ಅವಕಾಶವಿದೆ. ಬೇರೆಯವರು ಬರೆದ ಕವನಗಳನ್ನು ಓದಬಾರದು. ಮಾನ್ವಿಿ ತಾಲೂಕಿನ ಕವಿಗಳಿಗಷ್ಟೇ ಕವಿಗೋಷ್ಠಿಿಯಲ್ಲಿ ಭಾಗವಹಿಸಬೇಕು ಇತರೆ ತಾಲೂಕಿನ ಕವಿಗಳಿಗೆ ಹಾಗೂ ೆ.14 ರ ನಂತರ ನೋಂದಾಯಿಸಿದ ಹೆಸರಗಳನ್ನು ಪುರಸ್ಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕವಿಗೋಷ್ಠಿಿಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಹೆಸರುಗಳನ್ನು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಲಕ್ಷ್ಮಣ ಜಾನೇಕಲ್ ಮೊ.9980650905, ರವಿಶರ್ಮ- 8217585525, ಶಿಕ್ಷಕ ಗೋಪಾಲನಾಯಕ 8861530805, ಹೋಬಳಿ ಘಟಕದ ಅಧ್ಯಕ್ಷ ಹನುಮಂತಪ್ಪ ಕೊಟ್ನೆೆಕಲ್- 9380304159, ಇವರಲ್ಲಿ ಹೆಸರು ನೋಂದಾಯಿಸಲು ಶರಣಬಸವ ತಿಳಿಸಿದ್ದಾರೆ.

