ಸುದ್ದಿಮೂಲ ವಾರ್ತೆ ರಾಯಚೂರು, ೆ.09:
ಹೈದ್ರಾಾಬಾದ್ನಲ್ಲಿ ಜರುಗಿದ ಅಂತಾರಾಷ್ಟ್ರ ಮಟ್ಟದ ಕರಾಟೆ ಟೂರ್ನಾಮೆಂಟ್ನಲ್ಲಿ ದೇವಸೂಗೂರಿನ ಶ್ರೀ ಸೂಗೂರೇಶ್ವರ ಕರಾಟೆ ಸಂಸ್ಥೆೆಯ ವಿದ್ಯಾಾರ್ಥಿಗಳು ಉತ್ತಮ ಸಾಧನೆ ಮಾಡಿ ಜಿಲ್ಲೆೆಗೆ ಕೀರ್ತಿ ತಂದಿದ್ದಾಾರೆ.
ಹೈದ್ರಾಾಬಾದ್ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಅಂತಾರಾಷ್ಟ್ರ ಮಟ್ಟದ ಕರಾಟೆ ಟೂರ್ನಾಮೆಂಟ್ ನಲ್ಲಿ ಭಾಗವಹಿಸಿದ್ದ ಜಿಲ್ಲೆೆಯ ದೇವಸೂಗೂರಿನ ಶ್ರೀ ಸೂಗೂರೇಶ್ವರ ಕರಾಟೆ ಸಂಸ್ಥೆೆಯ 12 ಹಾಗೂ 14ರ ವಯೋಮಿತಿಯ ವಿಭಾಗದಲ್ಲಿ ಪಾಲ್ಗೊೊಂಡು 7 ಚಿನ್ನದ ಪದಕ ಪಡೆದ ಪ್ರಥಮ ಸ್ಥಾಾನ, ಮೂವರು ವಿದ್ಯಾಾರ್ಥಿಗಳು ಕಂಚಿನ ಪದಕ ಪಡೆದು ತೃತೀಯ ಸ್ಥಾಾನ ಪಡೆದಿದ್ದಾಾರೆ.
ಸಂಸ್ಥಾಾಪಕ ಅಧ್ಯಕ್ಷ ಹಾಗೂ ಮುಖ್ಯ ತರಬೇತುದಾರ ಪಿ.ಎಸ್ ಶಿವಕುಮಾರ, ಸಹ ತರಬೇತುದಾರ ಸುರೇಶ, ಸುಮಂತ್, ಪ್ರವೀಣ್ ಕುಮಾರ, ಕಾಶಿನಾಥ್ ತಮ್ಮ ಸಂಸ್ಥೆೆಯ ವಿದ್ಯಾಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾಾರೆ.
ಅಂತಾರಾಷ್ಟ್ರೀಯ ಕರಾಟೆ : ದೇವಸೂಗೂರಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

