ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ತೆಲಂಗಾಣದ ನಾರಾಯಣಪೇಟೆಯಲ್ಲಿ ಜರುಗಿದ ರಾಷ್ಟ್ರೀಯ ಓಪನ್ ಕರಾಟೆ ಸ್ಪರ್ಧೆಯಲ್ಲಿ ಶ್ರೀ ಸೂಗೂರೇಶ್ವರ ಕರಾಟೆ ಸಂಸ್ಥೆೆಯ ವಿದ್ಯಾಾರ್ಥಿಗಳು ಚಾಂಪಿಯನ್ ಶಿಪ್ ಪದಕ ಪಡೆದಿದ್ದಾಾರೆ.
ಭಾನುವಾರ ನಡೆದ 25ನೇ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ಟೂರ್ನಮೆಂಟ್ ಕಟಾ ವಿಭಾಗದಲ್ಲಿ 18 ಸ್ಪರ್ಧಿಗಳು ವಿಜೇತರಾದರು. 1 ನೇ ಸ್ಥಾಾನಕ್ಕೆೆ 9 ಸ್ಪರ್ಧಿಗಳು, 2 ನೇ ಸ್ಥಾಾನಕ್ಕೆೆ 6, 3 ನೇ ಸ್ಥಾಾನಕ್ಕೆೆ 3 ಸ್ಪರ್ಧಿಗಳು ವಿಜೇತರಾದರು, ಒಟ್ಟು 5 ಗ್ರ್ಯಾಾಂಡ್ ಚಾಂಪಿಯನ ಶಿಪ್ ಪದಕ ಪಡೆದುಕೊಂಡಿದ್ದಾರೆ
ಟೂರ್ನಮೆಂಟ್ನಲ್ಲಿ ಮುಖ್ಯ ತರಬೇತುದಾರ ಸೂಗಪ್ಪಘಿ, ಸಹ ತರಬೇತಿದಾರಾದ ಪ್ರಕಾಶ್ , ಮಹೇಂದ್ರ, ಮಲ್ಲೇಶ, ಸಾಯಿ ಕುಮಾರ, ನಾಗರಾಜ್, ಕೆಪಿಸಿಎಲ್ ನ ಡಿ ಎ ವಿ ಸ್ಕೂಲ್ ಶಕ್ತಿಿನಗರ, ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಮಕ್ಕಳು ಬಹಳ ಅತ್ಯುತ್ಸಾಾಹದಿಂದ ಪಂದ್ಯಾಾವಳಿಗಳಲ್ಲಿ ಭಾಗವಹಿಸಿದ್ದರು.
ಶ್ರೀಸೂಗೂರೇಶ್ವರ ಕರಾಟೆ ಸಂಸ್ಥೆ ವಿದ್ಯಾರ್ಥಿಗಳಿಗೆ ಡ್ರ್ಯಾಗನ್ ಚಾಂಪಿಯನ್ಶಿಪ್ ಪಟ್ಟ

