ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ರಾಯಚೂಗೆ ತಾಲೂಕಿನ ಶ್ರೀರಾಮನಗರ ಸರ್ಕಾರಿ ಶಾಲೆ ಶಿಕ್ಷಕರಾಗಿರುವ ಮಹಾಂತೇಶ ಬಿರಾದಾರ ಅವರ ಚೊಚ್ಚಲ ‘ಮೊಹಬ್ಬತಿನ ಮಹಲಿಗೆ’ ಬೆಂಕಿ ಕನ್ನಡ ಪುಸ್ತಕ ಪ್ರಾಾಧಿಕಾರದ ಪ್ರಶಸ್ತಿಿಗೆ ಆಯ್ಕೆೆಯಾಗಿದೆ.
ಶಿಕ್ಷಕರಾಗಿರುವ ಬಿರಾದಾರ ಬಿಡುವಿನ ಬರವಣಿಗೆಯ ಕೃಷಿಯಲ್ಲಿ ಹೊರ ಬಂದ ಈ ಕೃತಿ 2025 ರ ಸಾಲಿನ ಕನ್ನಡ ಪುಸ್ತಕ ಪ್ರಾಾಧಿಕಾರದ ಧನ ಸಹಾಯಕ್ಕೆೆ ಆಯ್ಕೆೆಯಾಗಿದೆ. ಆಯ್ಕೆೆಯಾಗಿದ್ದಕ್ಕೆೆ ಮಹಾಂತೇಶ ಬಿರಾದಾರ ಅವರು ಸಂತಸ ಹಂಚಿಕೊಂಡಿದ್ದಾರೆ.
ತಾಯರಾಜ್ ಮರ್ಚಟ್ಹಾಾಳ, ಆರ್ಿ ರಾಜಾ, ಮುದಿರಾಜ, ಸುಮಿತ್,ಗೊರವರ ಹಾಗೂ ಶಿಕ್ಷಣ ಇಲಾಖೆಯ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ.

