ಸುದ್ದಿಮೂಲ ವಾರ್ತೆ ಮುದಗಲ್ , ೆ.10:
ಪಟ್ಟಣದ ಪುರಸಭೆ, ನಾಡ ಕಾರ್ಯಾಲಯ, ವಿವಿಧ ಶಾಲಾ- ಕಾಲೇಜಿನಲ್ಲಿ ಕಾಯಕ ಶರಣರ ಜಯಂತಿ ಮಂಗಳವಾರ ಆಚರಣೆ ಮಾಡಿದರು.
ಪುರಸಭೆಯಲ್ಲಿ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ, ಪುಷ್ಪಾಾರ್ಚನೆ ಮಾಡಿದರು.
ಶರಣಪ್ಪ ಕಟ್ಟಿಿಮನಿ, ಬಸವರಾಜ ಬಂಕದಮನಿ, ಶಂಭುಲಿಂಗ ಹಡಪದ್, ಪುರಸಭೆ ವ್ಯವಸ್ಥಾಾಪಕ ಸುರೇಶ ವನಹಳ್ಳಿಿ, ಆರ್ ಐ ಅಂತೋಣಿರಾಜ್, ನಿಸಾರ್ ಅಲಿ, ರಹಿಮತ್ ಉನ್ನೀಸಾ ಬೇಗಂ, ಬಸವರಾಜ, ವಿರೇಶ ಹಾಗೂ ಇತರರು ಇದ್ದರು.
ಮುದಗಲ್ : ಕಾಯಕ ಶರಣರ ಜಯಂತಿ ಆಚರಣೆ

