ಸುದ್ದಿಮೂಲ ವಾರ್ತೆ ಕವಿತಾಳ, ೆ.10:
ಪಟ್ಟಣದ ಗ್ರಾಾಮ ದೇವತೆ ದ್ಯಾಾವಮ್ಮ ದೇವಿ ಜಾತ್ರಾಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾಾನದಲ್ಲಿ ದ್ಯಾಾವಮ್ಮ ದೇವಿಗೆ ಉಡಿ ತುಂಬಲಾಯಿತು, ಕುಂಕುಮಾರ್ಚನೆ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಮಂಜುನಾಥ ಕಂಬಾರ, ಅಮರಗುಂಡಪ್ಪ, ಶ್ರೀಶೈಲಪ್ಪ, ಅಯ್ಯಪ್ಪ, ಮಾನಪ್ಪ ಉಪ್ಪಳ ಅವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಾಮಸ್ಥರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಜಾತ್ರಾಾ ಮಹೋತ್ಸವದಲ್ಲಿ ಪಾಲ್ಗೊೊಂಡರು.
ಕವಿತಾಳ ; ದ್ಯಾವಮ್ಮ ದೇವಿ ಜಾತ್ರೆ ಅದ್ಧೂರಿ

