ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ಜಿಲ್ಲಾಾ ಕೇಂದ್ರ ಸ್ಥಾಾನದಲ್ಲಿ ತರಬೇತಿಗೆ ಸೂಕ್ತ ಮೈದಾನವಿಲ್ಲದಿದ್ದರೂ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಿನ್ನಘಿ,ಬೆಳ್ಳಿಿಘಿ, ಕಂಚಿನ ಪದಕ ಪಡೆಯುವಲ್ಲಿ ವಿದ್ಯಾಾರ್ಥಿಗಳು ಸಾಧನೆ ಮಾಡಿದ್ದಾಾರೆ ಎಂದು ಆರ್ಡಿಎಸ್ ಸ್ಕೇಟಿಂಗ್ ಕ್ಲಬ್ ಅಧ್ಯಕ್ಷ ಸಮೀರ ತಿಳಿಸಿದರು.
ನಗರದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಜನವರಿಯಲ್ಲಿ ಹೊಸಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 13 ವಿದ್ಯಾಾರ್ಥಿಗಳು ಪಾಲ್ಗೊೊಂಡು12 ಜನ ಚಿನ್ನದ ಪದಕ ಹಾಗೂ ಒಬ್ಬರು ಬೆಳ್ಳಿಿ ಪದಕ ಪಡೆದಿದ್ದರು ಎಂದರು.
ೆ.7ಮತ್ತು 8ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ರಾಯಚೂರಿನ ಆರು ಜನ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ 5 ವರ್ಷದ ಲಿರಿಷಾ ಜೈನ್, ಕಿಯಾಂಜ್, ಹರ್ಷಿತಾ, ಸಾನ್ವಿಿ ಹಾಗೂ ಅನ್ವಯ ಪಾಟೀಲ ಕಂಚಿನ ಪದಕ ಗೆದ್ದಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಹೆಚ್ಚಿಿನ ಸ್ಕೇಟಿಂಗ್ ತರಬೇತಿಗೆ ಮೈದಾನದ ಕೊರತೆಯಿಂದ ಕ್ರೀಡಾಪಟುಗಳು ಹಿಂದೆ ಬಿದ್ದಿದ್ದಾರೆ. ಅವರಿಗೆ ಉತ್ತಮ ಮೈದಾನ ಜಿಲ್ಲಾಡಳಿತ ಒದಗಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ತರಬೇತಿ ನೀಡುವ ಮೂಲಕ ಚಿನ್ನ ಮತ್ತು ಬೆಳ್ಳಿಿ ಪದಕಗಳು ಪಡೆಯಬಹುದೆಂದರು.
ಜಿಲ್ಲಾಾ ಯುವಜನ ಸೇವಾ ಇಲಾಖೆಗೆ ಮನವಿ ಮಾಡಿದರೂ ಅವಕಾಶ ನೀಡಿಲ್ಲಘಿ. ಸ್ಕೇಟಿಂಗ್ಗಾಗಿ ಪ್ರತ್ಯೇಕ ಆಟದ ಮೈದಾನ ನಿರ್ಮಿಸಿಕೊಡಲು ಜಿಲ್ಲಾಾಡಳಿತಕ್ಕೆೆ ಮನವಿ ಮಾಡಿದರು. ಅಯ್ಯಪ್ಪಸ್ವಾಾಮಿ ದೇವಸ್ಥಾಾನದ ರಸ್ತೆೆಯಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗಿದೆ ಎಂದರು.
ಸ್ಕೇಟಿಂಗ್ನಲ್ಲಿ ಮಕ್ಕಳ ಉತ್ತಮ ಸಾಧನೆ, ಮೈದಾನ ಒದಗಿಸಲು ಮನವಿ

