ಸುದ್ದಿಮೂಲ ವಾರ್ತೆ ಮಾನ್ವಿ, ೆ.11:
ವಿಧಾನ ಪರಿಷತ್ತಿಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಾಮಿ ಇವರನ್ನು ಬಿಜೆಪಿ ಮುಖಂಡ ಚಂದ್ರು ಜಾನೇಕಲ್ ಮತ್ತವರ ಕುಟುಂಬದವರು ತಮ್ಮ ಮನೆಯಲ್ಲಿ ಸನ್ಮಾಾನಿಸಿ ಗೌರವಿಸಿದರು.
ಪಕ್ಷ ಸಂಘಟನೆಯ ಪ್ರಯುಕ್ತ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಛಲವಾದಿ ನಾರಾಯಣ ಸ್ವಾಾಮಿ ಅವರನ್ನು ಮಾನ್ವಿಿಯ ಬಿಜೆಪಿ ಮುಖಂಡ ಚಂದ್ರು ಜಾನೇಕಲ್ ಅವರು ತಮ್ಮ ನಿವಾಸಕ್ಕೆೆ ಆಹ್ವಾಾನಿಸಿ ಗೌರವಿಸಿ ಸನ್ಮಾಾನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಉಮೇಶ ಸಜ್ಜನ್, ವಿಶ್ವನಾಥ ರಾಯಪ್ಪ ವಕೀಲರು, ಹನುಮಂತ ಸೀಕಲ್, ನರಸಪ್ಪ ಜೂಕೂರು, ಛಲವಾದಿ ಮಹಾಸಭಾದ ತಾಲೂಕಾಧ್ಯಕ್ಷ ಶಿವರಾಜ ಉಮಳಿ ಹೊಸೂರು, ಈಶಪ್ಪ ಬೈಲ್ ಮರ್ಚೇಡ್, ಲಕ್ಷ್ಮಣ ಜಾನೇಕಲ್, ಗುರುರಾಜ ನಾಗಲಾಪುರ, ವೆಂಕಟೇಶ ನಾಯಕ, ಚಂದ್ರಶೇಖರ ನಾಯಕ, ಬಸವರಾಜ ಜಾನೇಕಲ್, ನರಸಿಂಹ ಸೀಕಲ್, ಸಂಗನಬಸವ ಹಿರೇಬಾದರದಿನ್ನಿಿ, ಕಿರಣ್ ಕುಮಾರ ಉದ್ಬಾಾಳ್ ಅನೇಕರು ಉಪಸ್ಥಿಿತರಿದ್ದರು.
ಮಾನ್ವಿ: ಛಲವಾದಿ ನಾರಾಯಣಸ್ವಾಮಿ ಇವರಿಗೆ ಸನ್ಮಾನ

