ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ಆಯೋಜಿಸಿದ್ದ ಮಕ್ಕಳ ಹಬ್ಬ ಹಾಗೂ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ -2026 ಕಾರ್ಯಕ್ರಮಗಳಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರೇಂಜರ್ಸ್ ವಿದ್ಯಾಾರ್ಥಿನಿಯರ ತಂಡ ಸ್ವಯಂ ಸೇವಕರಾಗಿ ಸತತ ಐದು ದಿನಗಳ ಕಾಲ ಸೇವೆಗೈದು ಸಂಘಟನಾ ಆಡಳಿತದ ಬಹು ಮೆಚ್ಚುಗೆಯ ಪ್ರಶಂಸೆಗೆ ಭಾಜನರಾಗಿದ್ದಾರೆ.
ಜಿಲ್ಲೆಯ ಮಹಾತ್ಮ ಗಾಂಧಿ ಕ್ರೀೆಡಾಂಗಣ, ರಂಗಮಂದಿರ, ನಗರದ ಕೃಷಿ ವಿಶ್ವವಿದ್ಯಾಾಲಯ, ಇವರು ಸೇವೆಗೈದ ತಾಣಗಳಾಗಿದ್ದು, ಸೇವಾ ಸ್ಥಳಗಳಲ್ಲಿ ರೇಂಜರ್ಸ್ ವಿದ್ಯಾಾರ್ಥಿನಿಯರು ಶಿಸ್ತು ಪಾಲನೆ, ತ್ಯಾಾಜ್ಯ ವಸ್ತುಗಳ ನಿರ್ವಹಣಾ ವ್ಯವಸ್ಥೆೆ, ಕುಡಿಯುವ ನೀರಿನ ವ್ಯವಸ್ಥೆೆ ,ಊಟದ ವ್ಯವಸ್ಥೆೆ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಬಹು ಅಚ್ಚುಕಟ್ಟಾಾಗಿ ಸೇವೆ ಸಲ್ಲಿಸಿ ಸಮಾಜ ಸೇವಾ ಮನೋಭಾವ ಮೆರೆದಿದ್ದಾರೆ ಎಂದು ಕಾಲೇಜಿನ ಪ್ರಾಾಂಶುಪಾಲರಾದ ಡಾ.ಸುಗುಣ ಬಸವರಾಜ್ ತಿಳಿಸಿದ್ದಾಾರೆ.
ಮುಂದಿನ ದಿನಗಳಲ್ಲೂ ಈ ಕಾರ್ಯಗಳು ಮುಂದುವರಿಯಲಿವೆ ಇದಕೆ ಸ್ಥಳೀಯ ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ ಸಂಸ್ಥೆೆ ರಾಯಚೂರು ನಮಗೆ ಸತತವಾಗಿ ಬೆನ್ನೆೆಲುಬಾಗಿ ನಿಂತಿದೆ ಎಂದು ರೇಂಜರ್ ಲೀಡರ್ ಆದ ಶ್ರೀಮತಿ. ಸರಸ್ವತಿ ಕೆ., ಸಹಾಯಕ ಪ್ರಾಾಧ್ಯಾಾಪಕು, ಭೌತಶಾಸ ಇವರು ತಮ್ಮ ಆಶಯ ವ್ಯಕ್ತಪಡಿಸಿದರು.
ಮಹಾವಿದ್ಯಾಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದಾರೆ.
ಸ.ಪ್ರ.ದ. ಮಹಿಳಾ ಕಾಲೇಜು ಸ್ವಯಂ ಸೇವಕರಾಗಿ ಸೇವೆ ; ಶ್ಲಾಘನೆ

