ಸುದ್ದಿಮೂಲ ವಾರ್ತೆ ಲಿಂಗಸೂಗೂರು, ೆ.11:
ಕೇಂದ್ರ ಸರ್ಕಾರದ 79 ಹಾಗೂ ರಾಜ್ಯ ಸರಕಾರದ 43 ಇಲಾಖೆಗಳಲ್ಲಿ ಖಾಲಿ ಇರುವ 11ಲಕ್ಷ ಹುದ್ದೆೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುವಂತೆ ಆಲ್ ಇಂಡಿಯಾ ಡೆಮಾಕ್ರೆೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ರಾಯಚೂರು ಜಿಲ್ಲಾಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಿಗಳು ಹಾಗೂ ಪ್ರಧಾನ ಮಂತ್ರಿಿಗಳಿಗೆ ಬರೆದ ಮನವಿ ಪತ್ರಗಳನ್ನು ಸಹಾಯಕ ಆಯುಕ್ತ ಬಸವಣ್ಣೆೆಪ್ಪ ಕಲಶೆಟ್ಟಿಿ ಅವರಿಗೆ ಸಲ್ಲಿಸಿದರು.
ಸಂಘಟನೆಯ ಜಿಲ್ಲಾಾಧ್ಯಕ್ಷ ಚನ್ನಬಸವ ಜಾನೇಕಲ್, ಉಪಾಧ್ಯಕ್ಷ ತಿರುಪತಿ ಗೋನವಾರ, ಬಾಲಾಜಿಸಿಂಗ್ ಚೇತನ್ ಕುಮಾರ್, ಅಮರೇಶ್, ಸಚಿನ್, ಬಸವಲಿಂಗಪ್ಪ, ಮಂಜುನಾಥ್, ವಿಶ್ವನಾಥ್, ಕನಕರಾಯ, ನಾಗರಾಜ್, ಮಾರುತಿ, ಹನುಮೇಶ್, ಮೌನೇಶ್, ನಂದೀಶ್ ಇತರರಿದ್ದರು.
ಖಾಲಿ ಹುದ್ದೆ ಭರ್ತಿಗೆ ಒತ್ತಾಯಿಸಿ ಪ್ರತಿಭಟನೆ

