ಸುದ್ದಿಮೂಲ ವಾರ್ತೆ ಲಿಂಗಸೂಗೂರು, ೆ.11:
ತಾಲೂಕಿನ ಚಿಕ್ಕಹೆಸರೂರು ಗ್ರಾಾಮದ ಆರಾಧ್ಯದೈವ ಮೌನೇಶ್ವರ ಜಾತ್ರಾಾ ಮಹೋತ್ಸವದ ನಿಮಿತ್ಯ ರವಿವಾರ ಪ್ರವಚನ ಕಾರ್ಯಕ್ರಮ ಆರಂಭವಾಯಿತು.
ರಾಜಯೋಗಿ ಬಿ,ಕೆ ಲಿಂಗರಾಜ ಶರಣರು ಹಾಗೂ ಬಿ.ಕೆ ಪುನಿತಕ್ಕನವರು ಅಂಕುಶದೊಡ್ಡಿಿಯವರು ಪ್ರತಿದಿನ ಸಂಜೆ 8ಗಂಟೆಯಿಂದ ರಾತ್ರಿಿ 9-30ರವರೆಗೆ ಪ್ರವಚನ ನಡೆಯಲಿದೆ. ೆ22ರಂದು ಸಾಮೂಹಿಕ ವಿವಾಹಗಳು, ಮಹಿಳೆಯರಿಂದ ರಥೋತ್ಸವ, ವಳಬಳ್ಳಾಾರಿ ಪೂಜ್ಯರ ತುಲಾಭಾರ ಹಾಗೂ ಶಶಿನಾ ಚಿಕ್ಕಹೆಸರೂರು ರವರ ಯಾರಿಗೆ ಸಿಕೈತಿ ಯಾರಿಗೆ ತಿಳದೈತಿ ಎನ್ನುವ ಕನವ ಸಂಕಲನದ ಬಿಡುಗಡೆ ಸಮಾರಂಭ ನಡೆಯಲಿವೆ ಎಂದು ದೇವಸ್ಥಾಾನದ ಸಮಿತಿಯವರು ತಿಳಿಸಿದ್ದಾಾರೆ. ಈ ವೇಳೆ ಶರಣಬಸವ ಪಟ್ಟೇದ, ಚಂದ್ರಕಾಂತ ನಾಡಗೌಡ, ನಾಗಪ್ಪಮೇಟಿ ದಳಪತಿ, ಶಶಿನಾ ಚಿಕ್ಕಹೆಸರೂರು ಗ್ರಾಾಮಸ್ಥರು ಸೇರಿ ಇತರರಿದ್ದರು.
ಲಿಂಗಸೂಗೂರು : ಮೌನೇಶ್ವರ ಜಾತ್ರೆ, ಪ್ರವಚನ

