ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ಮಂತ್ರಾಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಾಪೀಠದ ಏಳನೇ ತಂಡದ ವಿದ್ಯಾಾರ್ಥಿಗಳ ಶ್ರೀಮನ್ನ್ಯಾಾಯ ಸುಧಾ ಪರೀಕ್ಷೆೆ ಆರಂಭವಾಯಿತು.
ಇಂದು ಮಂತ್ರಾಾಲಯದಲ್ಲಿ ವಿದ್ಯಾಾಪೀಠದ 7ನೇ ಬ್ಯಾಾಚ್ ನ್ಯಾಾಯಸುಧಾ ವಿದ್ಯಾಾರ್ಥಿಗಳಿಗೆ ಶ್ರೀಮನ್ನ್ಯಾಾಯಸುಧಾ ಪರೀಕ್ಷೆೆಗೆ ರಾಘವೇಂದ್ರ ಸ್ವಾಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಾಮೀಜಿ ಹಾಗೂ ಶ್ರೀ ವ್ಯಾಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಾಶ್ರೀಶ ತೀರ್ಥ ಸ್ವಾಾಮೀಜಿಗಳವರು ಸಾನ್ನಿಿಧ್ಯದಲ್ಲಿ ಆರಂಭವಾಯಿತು.
ವಿದ್ಯಾಾರ್ಥಿಗಳಾದ ಚಿಂಚೊಳ್ಳಿಿಯ ಶ್ರೀ ವತ್ಸ , ಶ್ರೀನಿಧಿ ಕೆ., ಸುಬೋಧ ದೇಸಾಯಿ, ಅಚ್ಯುತ, ಬಾಲಸುಬ್ರಮಣ್ಯಂ, ಸುಧನ್ವ ಕೆ., ಸುತೇಜ ಹೆಚ್., ಹರ್ಷವರ್ಧನ್ ಅವರು ತಮ್ಮ ಶ್ರೀಮನ್ನ್ಯಾಾಯಸುಧಾ ಪಾಂಡಿತ್ಯ ಪ್ರಸ್ತುತ ಪಡಿಸಿದರು.
ದೇಶದ ವಿವಿಧ ಪಂಡಿತರು ಆಗಮಿಸಿ ವಿದ್ಯಾಾರ್ಥಿಗಳ ಮೌಲ್ಯಮಾಪನ ನಡೆಸುತ್ತಿಿದ್ದಾಾರೆ. ಪರೀಕ್ಷೆಯನ್ನು ಹೆಚ್ಚು ಪಾಂಡಿತ್ಯಪೂರ್ಣ ಮತ್ತು ಆಧ್ಯಾಾತ್ಮಿಿಕವಾಗಿ ಸಮೃದ್ಧಗೊಳಿಸುವ ಕೆಲಸ ವಿದ್ಯಾಾರ್ಥಿಗಳಿಂದ ಆಗುತ್ತಿಿದೆ.
ಈ ಕಾರ್ಯಕ್ರಮದಲ್ಲಿ ನಾನಾ ಭಾಗದ ವಿದ್ಯಾಾರ್ಥಿಗಳು, ಪಾಲಕರು, ಪಂಡಿತರು ಭಾಗವಹಿಸಿದ್ದರು.
ಮಂತ್ರಾಲಯದಲ್ಲಿ ಶ್ರೀಮನ್ನ್ಯಾಯ ಸುಧಾ ಪರೀಕ್ಷೆ ಆರಂಭ

