ಸುದ್ದಿಮೂಲ ವಾರ್ತೆ ಮಾನ್ವಿ , ೆ.12:
ಮಕ್ಕಳಲ್ಲಿ ಸಂಸ್ಕಾಾರ ಬೆಳೆಸುವುದು ಮತ್ತು ದೇಶಿಯ ಕ್ರೀೆಡೆ ಉಳಿಸುವುದೇ ಗಾರಿಗೆ ಜಾತ್ರೆೆಯ ಉದ್ದೇಶವಾಗಿದೆ ಎಂದು ಚೀಕಲಪರ್ವಿ ಮಠದ ಶ್ರೀ ಸದಾಶಿವ ಮಹಾಸ್ವಾಾಮಿಗಳು ಹೇಳಿದರು.
ಕಲ್ಮಠದ ಧ್ಯಾಾನಮಂದಿರದಲ್ಲಿ ಗಾರಿಗೆ ಜಾತ್ರಾಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮ ಉದ್ಘಾಾಟಿಸಿದ ಅವರು ಜಾತ್ರೆೆಗಳು ಹಬ್ಬ ಹರಿದಿನಗಳು ನಮ್ಮೆೆಲ್ಲರ ಬಾಳಿನಲ್ಲಿ ಉತ್ಸಾಾಹ, ಸಂತಸ ಹೆಚ್ಚಿಿಸುತ್ತವೆ ಎಂದರು.
ನೀಲಗಲ್ ಬೃಹನ್ಮಠದ ಶ್ರೀ ಅಭಿನವ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಾಮಿಗಳು ಸಾನಿಧ್ಯ ವಹಿಸಿದ್ದರು. ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಪ್ರವಚನಕಾರ ರುದ್ರಯ್ಯಸ್ವಾಾಮಿ ಮದ್ಲಾಾಪುರ ಅವರು ಪ್ರಭುಲಿಂಗ ಲೀಲೆ ಕುರಿತು ಪ್ರವಚನ ಹೇಳಿದರು. ನಾ.ಮ.ಜಗದೀಶ ಸಂಗೀತ ಸೇವೆ ಸಲ್ಲಿಸಿದರು. ಸಿದ್ದಯ್ಯಸ್ವಾಾಮಿ ತಬಲವಾದ ಸಾಥ್ ನೀಡಿದರು.
ವೇದಿಕೆಯ ಮೇಲೆ ಹಿರಿಯರಾದ ಶಂಕ್ರಯ್ಯಸ್ವಾಾಮಿ ಸುವರ್ಣಗಿರಿಮಠ, ವೀರಶೈವ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ಕಲ್ಮಠ ಕಾಲೇಜಿನ ಪ್ರಾಾಚಾರ್ಯ ಎಸ್. ಎಸ್. ಪಾಟೀಲ್, ಮುಖ್ಯೋೋಪಾಧ್ಯಾಾಯ ದೇವಯ್ಯಸ್ವಾಾಮಿ ಉಪಸ್ಥಿಿತರಿದ್ದರು.
ಸಂಸ್ಕಾರ ಬೆಳೆಸುವುದು ಗಾರಿಗೆ ಜಾತ್ರೆಯ ಉದ್ದೇಶ-ಶ್ರೀ ಸದಾಶಿವ ಮಹಾಸ್ವಾಮಿಗಳು

