ಸುದ್ದಿಮೂಲ ವಾರ್ತೆ ರಾಯಚೂರು, ೆ.13:
ಪ್ರಜಾಪಿತ ಬ್ರಹ್ಮ ಕುಮಾರಿಯ ಈಶ್ವರೀಯ ವಿಶ್ವ ವಿದ್ಯಾಾಲಯ ದಿಂದ ನಗರದಲ್ಲಿ ೆ.14 ರಿಂದ 16 ವರೆಗೆ ಮಹಾ ಶಿವರಾತ್ರಿಿ ಮಹೋತ್ಸವ ಆಚರಿಸಲಾಗುತ್ತದೆ ಎಂದು ಪ್ರಜಾಪಿತ ಸಂಸ್ಥೆೆಯ ಸಂಚಾಲಕರಾದ ಬಿ.ಕೆ.ಸ್ಮಿಿತಾ ಅಕ್ಕ ತಿಳಿಸಿದರು.
ನಗರದ ಸಂಸ್ಥೆೆಯಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ೆ.14ರಂದು ಸಂಜೆ 4ಗಂಟೆಗೆ ವಿಶ್ವ ವಿದ್ಯಾಾಲಯದಿಂದ ಶಾಂತಿಯಾತ್ರೆೆ ನಡೆಯಲಿದ್ದು ಅಂಬೇಡ್ಕರ್ ವೃತ್ತದಿಂದ ನಗರದೊಳಗೆ ಸಂಚರಿಸಿ ವಾಲ್ಕಾಾಟ್ ಮೈದಾನಕ್ಕೆೆ ಬಂದು ತಲುಪಲಿದೆ. ನಂತರ ದ್ವಾಾದಶ ಜ್ಯೋೋತಿರ್ಲಿಂಗಗಳಪ್ರದರ್ಶನ, ಸಹಸ್ರ ಶಿವಲಿಂಗಗಳ ದರ್ಶನ ಪ್ರದರ್ಶನ, ಶಿವಾನುಭವ ಮಂಟಪ, ಶಿವನೊಂದಿಗೆ ಸೆಲ್ಫಿಿ ಪಾಯಿಂಟ್ ವ್ಯವಸ್ಥೆೆ ಮಾಡಲಾಗಿದೆ. ಶಿವರಾತ್ರಿಿ ಉಪವಾಸ, ಜಾಗರಣೆ ರಹಸ್ಯ ಕುರಿತು ಉಪನ್ಯಾಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ೆ.15 ರಂದು ಬೆಳಿಗ್ಗೆೆ 8ಕ್ಕೆೆ ವಿಶ್ವ ವಿದ್ಯಾಾಲಯದಲ್ಲಿ ಶಿವ ಧ್ವಜಾರೋಹಣ, ಸಂಜೆ 6ಕ್ಕೆೆ ಕಲೆ ಮತ್ತು ಸಂಸ್ಕೃತಿಯಲ್ಲಿ ಆಧ್ಯಾಾತ್ಮ ತತ್ವ ಕುರಿತು ಉಪನ್ಯಾಾಸ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದರು.
ೆ.16ರಂದು ಕಾಯಕವೆ ಕೈಲಾಸ ಕುರಿತು ಉಪನ್ಯಾಾಸ. ವಿವಿಧ ವಿಭಾಗದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾಾನ ಕಾರ್ಯಕ್ರಮ ಜರುಗಲಿದೆ. ಸಚಿವ, ಶಾಸಕರು, ಅಧಿಕಾರಿಗಳು ಸಮುದಾಯದ ಮುಖಂಡರು ಭಾಗವಹಿಸುವರು ಎಂದರು.
ೆ.18ರಿಂದ 22ರವರೆಗೆ ರಾಜಯೋಗ ಧ್ಯಾಾನ ಕುರಿತು ಐದು ದಿನಗಳ ಶಿಬಿರ ಉದಯ ನಗರ ಹಾಗೂ ವಾಸವಿ ನಗರದ ಕೇಂದ್ರಗಳಲ್ಲಿ ಬೆಳಿಗ್ಗೆೆ ಹಾಗೂ ಸಂಜೆ ಯೋಗ ಶಿಬಿರ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಸಹ ಸಂಚಾಲಕರಾದ ಶಾರದಾ,ದಾನಮ್ಮಘಿ, ರೇಖಾ,ಬಸವರಾಜ್ ಇದ್ದರು.

