ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.13:
ರೈತ ನಾಯಕ ನಂಜುಂಡಸ್ವಾಾಮಿ ಅವರ ಪುಣ್ಯಸ್ಮರಣೆ ಅಂಗವಾಗಿ ನಗರದ ಎಪಿ ಎಂಸಿಯಲ್ಲಿ ಅವರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಇಂದು ಬೆಳಿಗ್ಗೆೆ ಎಪಿಎಂಸಿ ಕಚೇರಿಯ ಆವರಣದಲ್ಲಿ ಧ್ವಜಾರೋಹಣದ ಕಟ್ಟೆೆ ಮೇಲೆ ರೈತ ಸಂಘದ ನಾಯಕರಾದ ನಂಜುಂಡಸ್ವಾಾಮಿಯವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ಪುಣ್ಯ ಸ್ಮರಣೆ ಮಾಡಲಾಯಿತು.ನಂತರ ಅವರ ಗೌರವಾರ್ಥ ವೌನಾಚರಣೆ ಮಾಡಿ ಗೌರವ ಸಲ್ಲಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿಿಘಿ, ತಾಲೂಕಾಧ್ಯಕ್ಷ ರಮೇಶ್ ಗಾಣದಾಳ, ನರಸಪ್ಪ ಯಾದವ್ ಹೊಕ್ರಾಾಣಿ, ಕೆ ವೀರೇಶ್ಗೌಡ,ದೇವೇಂದ್ರ ಇತರರಿದ್ದರು.
ರೈತ ನಾಯಕ ನಂಜುಂಡಸ್ವಾಮಿ ಪುಣ್ಯಸ್ಮರಣೆ

